-->

ಜೀವನದ ರಹಸ್ಯ , ಕೆಲವು ನುಡಿಗಳು

ನಮ್ಮ ಆತ್ಮೀಯರೊಬ್ಬರು ಕಳುಹಿಸಿದ . ಜೀವನದ ಬಗೆಗಿನ ಕೆಲವು ಮೆಲುಕು ಹಾಕುವಂತ ನುಡಿಗಳು ಮಧ್ಯವಯಸ್ಸಿನ ನಂತರ* *

೧.  ಜೀವನದ ರಹಸ್ಯ

                        ಮಧ್ಯವಯಸ್ಸಿನ ವರೆಗೆ :   ಹೆದರ  ಬೇಡಿ

                        ಮಧ್ಯವಯಸ್ಸಿನ ನಂತರ : ಯಾವುದಕ್ಕೂ ಬೇಸರ ಪಡಬೇಡಿ

೨.  ನೀವು ಸಾಧ್ಯವಾಗುವಷ್ಟು ನಿಮ್ಮ ಜೀವನವನ್ನು ಅನುಭವಿಸಿ

  ೩.   ಎರಡು ಹೆಜ್ಜೆ ನಡೆದು ದುಃಖ ವ್ಯಕ್ತ ಪಡಿಸಲೂ ಸಾಧ್ಯವಾಗದಷ್ಟು ಮುದುಕರಾಗುವ ವರೆಗೆ ಮುಂದೂಡಬೇಡಿ, ಎಲ್ಲಿಯವರೆಗೆ ನಿಮ್ಮಿಂದ ಸಾಧ್ಯವೋ ಅಲ್ಲಿಯವರೆಗೆ ಮೊದಲೇ ನೀವು ನೋಡಬೇಕೆಂದಿರುವ ಸ್ಥಳಗಳನ್ನು ಭೇಟಿ ಕೊಡಿ, ನೋಡಿ ಬಿಡಿ.

೪.  ಅವಕಾಶ ಸಿಕ್ಕಾಗಲೆಲ್ಲಾ ನಿಮ್ಮ ಹಳೆ ಸ್ನೇಹಿತರು ಗುರು ಹಿರಿಯರು ಇವರುಗಳನ್ನು ಬೇಟಿಯಾಗಿಬಿಡಿ,  ಮುಂದೆ ಅವರೆಲ್ಲರನ್ನು ನೋಡುವ ಅವಕಾಶ ಸಿಗುತ್ತೋ ಇಲ್ಲವೋ.


೫.  ಬ್ಯಾಂಕುಗಳಲ್ಲಿ ಇಟ್ಟ ನಿಮ್ಮ ಹಣ ನಿಮ್ಮದಾಗಿ ಇರದಿರಬಹುದು, ಅದಕ್ಕೇ ಅದನ್ನ ಖರ್ಚು ಮಾಡುವ ಅವಕಾಶ ಸಿಕ್ಕರೆ ಖಂಡಿತಾ ಅನುಭವಿಸಿ, ಇದಕ್ಕಾಗಿ ನೀವು ನಾಳೆಯ ಬಗ್ಗೆ ಯೋಚಿಸ ಬೇಕಿಲ್ಲ

೬.  ಏನೆಲ್ಲಾ ತಿನ್ನ ಬೇಕೆನಿಸುತ್ತೋ ತಿಂದು ಬಿಡಿ, ನೀವು  ಖುಷಿ ಯಾಗಿರುವುದು ಮಾತ್ರ ಮುಖ್ಯ ಆದರೆ ನಿಮ್ಮ  ಆರೋಗ್ಯಕ್ಕೆ ಒಳ್ಳೆಯದಾದ ಆಹಾರಗಳನ್ನು ಯಾವಾಗಲೂ ತಿನ್ನಿ, ಅದೇ ನಿಮ್ಮ ಆರೋಗ್ಯಕ್ಕೆ ಹಾನಿಕರವಾದವುಗಳನ್ನು ತಿನ್ನಲೇಬೇಕೆನಿಸಿದಲ್ಲಿ ಒಮ್ಮೊಮ್ಮೆ ಮಾತ್ರ ಸ್ವಲ್ಪ  ಸ್ವಲ್ಪವೇ ತಿನ್ನಿ.

೭.  ಅನಾರೋಗ್ಯವನ್ನು ಸರಿಯಾದ ರೀತಿಯಲ್ಲೇ ಕ್ರಮಿಸಿ, ಬಡವರಾಗಿರಲಿ, ಶ್ರೀಮಂತರಾಗಿರಲಿ, ಪ್ರತಿಯೊಬ್ಬರೂ ಹುಟ್ಟು, ವಯಸ್ಸು, ಅನಾರೋಗ್ಯ, ಮತ್ತು ಸಾವು ಈ ಚಕ್ರದಲ್ಲೇ ಸುತ್ತಬೇಕು. ಇದಕ್ಕೆ ಶಾಶ್ವತವಾದ   ಪರಿಹಾರ ಎಂದೂ ಇಲ್ಲವೇ ಇಲ್ಲ. ಇದೇ ಜೀವನ.

೮.  ನೀವು ಅನಾರೋಗ್ಯವಾಗಿರುವಾಗ ಹೆದರುವುದೂ ಬೇಡ, ಬೇಸರವೂ ಬೇಡ. ನಿಮ್ಮದೇನಾದರೂ ಬಾಕಿ/ ನೀವು ಪರಿಹರಿಸಬೇಕಾದ /ಇತ್ಯರ್ಥವಾಗಬೇಕಾದ ಸಮಸ್ಯೆ ಇದ್ದರೆ ಅದನ್ನು ಆದಷ್ಟು ಬೇಗ ಇತ್ಯರ್ಥಗೊಳಿಸಿ ಮತ್ತು ನಿರಾಳರಾಗಿ.

೯.  ನಿಮ್ಮ ದೇಹವನ್ನು ವೈದ್ಯರೂ, ಜೀವನವನ್ನು ದೇವರೂ/ ಪ್ರಕೃತಿಯೂ ಮತ್ತು ನಿಮ್ಮ ಮನಸ್ಥಿತಿಯನ್ನು ನೀವೂ ನೋಡುತ್ತಿರಿ.

೧೦.  ನಿಮ್ಮ ಚಿಂತೆ ನಿಮ್ಮ ಅನಾರೋಗ್ಯವನ್ನು ಸರಿ ಪಡಿಸುವದಾದರೆ ನೀವು ಸದಾ ಚಿಂತಿಸಿ, ನಿಮ್ಮ ಆಯುಷ್ಯವನ್ನು ಚಿಂತೆ ಹೆಚ್ಚಿಸುವುದಾದರೆ ನೀವು ಸದಾ ಚಿಂತಿಸಿ, ಮತ್ತು  ಸಂತೋಷಗಳಿಗೆ  ಚಿಂತೆಗಳನ್ನು ಬದಲಿಸ ಬಹು ದಾದರೆ ಹಾಗೇ ಮಾಡಿ .

೧೧. ಮಕ್ಕಳು ಅವರ ಭವಿಷ್ಯವನ್ನು ಖುದ್ದು ಮಾಡಿಕೊಳ್ಳುತ್ತಾರೆ. ಅವರ ಬಗ್ಗೆ ನೀವು ಜಾಸ್ತಿ ಚಿಂತಿಸುವದು ಬೇಡ

೧೨.  ಹಳೆಯ ನಾಲ್ಕು ಖಜಾನೆಯನ್ನು ಸರಿಯಾಗಿ ನೋಡಿಕೊಳ್ಳಿ  
             ೧.   ನಿಮ್ಮ ಹಳೆಯ ದೇಹ : ನಿಮ್ಮ ಆರೋಗ್ಯ ಮತ್ತು ದೇಹಸ್ಥಿತಿಯ ಬಗೆಗೆ ಜಾಸ್ತಿ  ಕಾಳಜಿ    ನಿಮ್ಮದೇ ಇರಲಿ
          ೨.     ನಿಮ್ಮ  ಆರ್ಜಿತ  ಧನ ನಿಮ್ಮ  ಕೈಯಲ್ಲೇ ಇಟ್ಟುಕೊಳ್ಳುವುದು  ಅತ್ಯಂತ ಒಳ್ಳೆಯದು.
          ೩.     ನಿಮ್ಮ ಹಳೆಯ ಸಂಗಾತಿ ಅತ್ಯಂತ ಅಮೂಲ್ಯ ಖಜಾನೆಯಿದು, ಪ್ರತಿ ಕ್ಷಣವೂ ಅನ್ಯೋನ್ಯವಾಗಿ ಸಹಚರರಂತೆ ಬಾಳಲು ಪ್ರಯತ್ನ ಪಡಿ , ನಿಮ್ಮಿಬ್ಬರಲ್ಲಿ ಒಬ್ಬರು ಮೊದಲು ಕೈ ಬಿಡುವಿರಿ ( ಈ ಜಗದಿಂದ)
         ೪.     ನಿಮ್ಮ ಹಳೆಯ ಸ್ನೇಹಿತರು:  ಇವರನ್ನು ಸಿಗಲು ಸಾಧ್ಯವಾಗುವ ಪ್ರತಿ ಕ್ಷಣಗಳನ್ನೂ ಸಿಕ್ಕಿ ಅಸ್ವಾದಿಸಿ, ಏಕೆಂದರೆ ಕಳೆಯುತ್ತಿರುವ ಪ್ರತಿ ಕ್ಷಣಗಳೂ ನಿಮಗೆ ಅಮೂಲ್ಯವಾಗಿ ಕಡಿಮೆಯಾಗುತ್ತಲಿರುತ್ತದೆ.

 13. ದಿನಾ ನೀವು ಅವಶ್ಯ  ಮಾಡಲೇಬೇಕಾದ ಮುಖ್ಯ ಎರಡು ಕೆಲಸಗಳು  " ಹಸನ್ಮುಖಿಯಾಗಿ  ಮತ್ತು ನಗುತ್ತಿರಿ

14. ಹರಿಯುತ್ತಿರುವ ನೀರು ಹಿಂದಕ್ಕೆ ತಿರುಗದು,ಅಂತೆಯೇ ನಮ್ಮ ಜೀವನ, ಅದಕ್ಕೇ ಸಂತಸವಾಗಿಸಿರಿ.

15. ದೇವರು ನಿಮ್ಮ ಚೆನ್ನಾಗಿ ಖುಷಿಯಲ್ಲಿಟ್ಟಿರಲಿ.

ಈ ವಿಷಯಗಳನ್ನು ಸಾಧ್ಯವಾದಷ್ಟೂ ಬೇಕಾದವರೊಡನೆ ಹಂಚಿಕೊಳ್ಳುತ್ತಿರಿ.

*********

🌸ಇದು ಕಟು-ಕಹಿ ಸತ್ಯ🌸 :-

🌸 ಗೆಜ್ಜೆಯ ಬೆಲೆ ಸಾವಿರ ಸಾವಿರ ಹಾಕುವುದು ಕಾಲಿನಲ್ಲಿ ...
ಕುಂಕುಮದ ಬೆಲೆ ಪೈಸೆಯಲ್ಲಿ ಆದರೆ ಹಚ್ಚುವದು ಹಣೆಯಲ್ಲಿ ...
🌸💰 ಬೆಲೆ ಮುಖ್ಯವಲ್ಲ ..     🔴ಇಲ್ಲಿ ಕೃತಿ ಮುಖ್ಯ ...

🌸 ಉಪ್ಪಿನಂತೆ ಕಟುಮಾತನು  ಹೇಳುವವನು ನಿಜ ಸ್ನೇಹಿತ ...
ಸಕ್ಕರೆಯಂತೆ ಸಿಹಿ ಮಾತಾಡುವ ನಯ ವಂಚಕ....
🌸 ಅದಕ್ಕೇ ಉಪ್ಪಿನಲ್ಲಿ ಹುಳುಬಿದ್ದ ಇತಿಹಾಸವಿಲ್ಲಾ ....
ಇತಿಹಾಸದಲ್ಲಿ ಹುಳು ಬೀಳದ ಸಿಹಿಯಿಲ್ಲ...

🌸 ಈ..ಮಂದಿರ - ಮಸೀಧಿಗಳು
ಬಹಳ ವಿಸ್ಮಯ ....
ಇಲ್ಲಿ ಭಿಕ್ಷುಕ ಹೊರಗೆ ಭಿಕ್ಷೆ ಬೇಡುತಾನೆ...
ಶ್ರೀಮಂತ ಒಳಗೆ ಭಿಕ್ಷೆ ಬೇಡುತಾನೇ....
ಶ್ರೀಮಂತ ಒಳಗೆ ಭಿಕ್ಷೆ ಬೇಡುತಾನೇ....

🌸 ಕಾಣದ ದೇವರಿಗೆ ಹಾಲು ಖರ್ಜೂರ ನೈವೇದ್ಯಾ ....
ಹಸಿದ ಬಡವನಿಗೆ ಒಣ ರೊಟ್ಟಿ ಹಳಸಿದ ಅನ್ನಾ ಇದು ಎಂತಾ ವಿದ್ಯಾ....
🌸 ಏ ಮಾನವಾ ಈ ಜೀವನವು ಆಷ್ಟೊಂದು ಒಳ್ಳೆಯದೇನಲ್ಲ ....

*********

ಇನ್ನೊಬ್ಬರ ಸಂತೋಷದಲ್ಲಿ ಭಾಗಿಯಾಗಬೇಡ. ಆದರೆ....
ಆ... ಸಂತೋಷಕ್ಕೆ  ಕಾರಣ      ನೀನಾಗಿರು.
ಇನ್ನೊಬ್ಬರ ದ್ಹುಖದಲ್ಲಿ ಬಾಗಿಯಾಗು.
ಆ...ದ್ಹುಖಕ್ಕೆ ನೀನು ಕಾರಣವಾಗಬೇಡ

*********

ಇನ್ನು ಸ್ವಲ್ಪ ದೂರ ಮಾತ್ರ "*

*ಒಂದು ರಶ್ ಆಗಿದ್ದ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಯುವತಿಯೊಬ್ಬಳ ಹತ್ತಿರ ಕೈ ತುಂಬಾ ಬ್ಯಾಗುಗಳೊಂದಿಗೆ ವೃದ್ಧೆಯೊಬ್ಬಳು ಬಂದು ಕುಳಿತರು. ಆಕೆಯ ಬ್ಯಾಗುಗಳಿಂದಾಗಿ ಆ ಯುವತಿಗೆ ಕುಳಿತುಕೊಳ್ಳಲು ಸ್ವಲ್ಪ ಕಷ್ಟವೇ ಆಯಿತು. ಆ ಯುವತಿಯ ಅವಸ್ಥೆಯನ್ನು ನೋಡಿದ ಪಕ್ಕದಲ್ಲಿ ನಿಂತಿದ್ದ ಒಬ್ಬಾತ ಆ ಯುವತಿಯತ್ರ ಕೇಳಿದ - ನೀವು ಯಾಕೆ ಪ್ರತಿಕ್ರಿಯುಸುತ್ತಿಲ್ಲ? ಆ ವೃದ್ಧೆಯತ್ರ ಬ್ಯಾಗುಗಳನ್ನು ಕೆಳಗಿಡಲು ಯಾಕೆ ಹೇಳುತ್ತಿಲ್ಲ?*

*ಆಗ ಆಕೆ ಮುಗುಳ್ನಗುತ್ತಾ ಹೇಳುತ್ತಾಳೆ - ಇಷ್ಟು ಚಿಕ್ಕ ವಿಷಯಕ್ಕೆ ನಾನು ಯಾಕೆ ಪ್ರಾಧಾನ್ಯತೆ ಕೊಡಬೇಕು?* *ಆಕೆಯ ಜೊತೆ  ಚರ್ಚಿಸಬೇಕು, ನಂತರ ಜಗಳ, ನಂತರ ಕೋಪ , ಆಮೇಲೆ ದ್ವೇಷ ಹುಟ್ಟಿಕೊಳ್ಳುತ್ತದೆ. ಕೊನೆಗೆ ತಾಳ್ಮೆಯೇ ಕಳಕೊಳ್ಳುತ್ತದೆ. ನಾನು ನೆಕ್ಸ್ಟ್ ಸ್ಟಾಪಲ್ಲಿ ಇಳಿಯುತ್ತೇನೆ. ನಾವು ಒಟ್ಟಿಗೆ ಸಾಗುವ ಈ ಪ್ರಯಾಣವು*
*" ಇನ್ನು ಸ್ವಲ್ಪ ದೂರ ಮಾತ್ರ " .....*

*ನಿಜವಾಗಿಯೂ ಜೀವನದಲ್ಲಿ ನಾವು ಅಳವಡಿಸಿಕೊಳ್ಳಬೇಕಾದ ಒಂದು ದೊಡ್ಡ ಸಂದೇಶವನ್ನೇ ಆ ಯುವತಿ ಹೇಳಿರುವುದು.....!!*

*ನಾವು ಒಟ್ಟಿಗಿನ ಈ ಪ್ರಯಾಣವು " ಇನ್ನು ಸ್ವಲ್ಪ ದೂರ ಮಾತ್ರ " ಆದ್ದರಿಂದ ಒಂದು ತರ್ಕ ಅಥವಾ ಚರ್ಚೆಯ ಮತ್ತು ಒಂದು ಜಗಳದ ಅವಶ್ಯಕತೆ ಏನಿದೆ ಸ್ನೇಹಿತರೆ ?*

*ನಮ್ಮೆಲ್ಲರ ಈ ಜೀವನ ಎಷ್ಟೊಂದು ನಶ್ವರ ಮತ್ತು ಚಿಕ್ಕದಾಗಿದೆ....? ಜಗಳಗಳಿಂದಲೋ, ಅನಾವಶ್ಯಕವಾದ ತರ್ಕಗಳಿಂದಲೋ, ಧ್ವೇಷಗಳಿಂದಲೋ, ಯಾರನ್ನೂ ಕ್ಷಮಿಸದೆ ಇರುವುದರಿಂದಲೋ ನಮ್ಮ ಬದುಕ್ಕನ್ನು ಇರುಳಾಗಿಸುವುದಕ್ಕಲ್ಲ ನಮ್ಮ ಜೀವನ.*

*ನಿಮ್ಮ ಹೃದಯವನ್ನು ಯಾರಾದರೂ ನೋಯಿಸಿದ್ದಾರಾ?ಅವರನ್ನು ಕ್ಷಮಿಸಿ. ಯಾಕೆಂದರೆ- ಒಟ್ಟಿಗಿನ ಈ ಪ್ರಯಾಣ  ಇನ್ನು ಸ್ವಲ್ಪ ದೂರ ಮಾತ್ರ.*

*ನಿಮ್ಮನ್ನು ಯಾರಾದರೂ ಅವಮಾನಿಸಿದರೇ? , ನಿಮ್ಮನ್ನು ಯಾರಾದರೂ ಮೋಸ ಮಾಡಿದರೇ?  ನಿಂದಿಸಿದರೇ?ಬೇಜಾರ್ ಮಾಡ್ಕೋಬೇಡಿ ಈ ಒಟ್ಟಿಗಿನ ಜೀವನಯಾತ್ರೆಯು ಇನ್ನು ಸ್ವಲ್ಪ ದೂರ ಮಾತ್ರ ಅಂತ ನೆನೆದುಕೊಂಡರೆ ಸಾಕು.*

*ನಿಮ್ಮ ಹತ್ತಿರದ ಸ್ನೇಹಿತರು ಅಥವಾ ಸಂಬಂಧಿಕರಿಂದ ನೀವು ಶಿಕ್ಷಿಸಲ್ಪಟ್ಟರೆ, ಚಿಂತಿಸಬೇಡಿ . ಅವರೊಟ್ಟಿಗಿನ ಈ ಜೀವನದ ಪಯಣವು ಇನ್ನು ಸ್ವಲ್ಪ ದೂರ ಮಾತ್ರ.*

*ಮನಸಲ್ಲಿ ಪ್ರೀತಿ, ಸ್ನೇಹ, ಮಾಧುರ್ಯವನ್ನು ತುಂಬಿಕೊಳ್ಳಿ. ಅವು ನಿಮಗೆ ಒಂದು ಅನುಗ್ರಹವಾಗಿವೆ. ಶತ್ರುಗಳಿಗೋ ಅಥವಾ ಧ್ವೇಷಿಸುವವರಿಗೋ ಸಿಗದ ಒಂದಾಗಿದೆ ಅವು.*

*ಆದ್ದರಿಂದ ಇನ್ನುಳಿದ ಕಾಲ ಸಂತೋಷದಿಂದಲೂ, ಸ್ನೇಹದಿಂದಲೂ ಪರೋಪಕಾರದಿಂದಲೂ ಪರಸ್ಪರ ಕ್ಷಮಿಸುತ್ತಾ, ಸಹಿಸುತ್ತಾ  ಮುಂದೆ ಸಾಗೋಣ.*

*ಹಿಂತಿರುಗಲಾಗದ , ಯಾವಾಗ ಯಾರು ಯಾವ ಸ್ಟಾಪಲ್ಲಿ ಇಳಿಯುವರು ಎಂದು ಮುಂಚೆನೇ ಹೇಳಲಾಗದ ಈ ಪ್ರಯಾಣವು  " ಇನ್ನು ಸ್ವಲ್ಪ ದೂರ ಮಾತ್ರ "-*


**********

ಒಬ್ಬ ಮರದ ಕೆಲಸದವನು ರಾತ್ರಿ ತನ್ನ ಕೆಲಸವನ್ನು ಮುಗಿಸಿ ಎಂದಿನಂತೆ ತನ್ನ ಅಂಗಡಿಯನ್ನು ಮುಚ್ಚಿ ಮನೆಗೆ ಹೊರಡುತ್ತಾನೆ. ಆ ಹೊತ್ತಿನಲ್ಲಿ ಒಂದು ದೊಡ್ಡ ಹಾವೊಂದು ಅಂಗಡಿಗೆ ನುಗ್ಗುತ್ತದೆ. ಅಲ್ಲಿ ತನಗೆ ಏನಾದರೂ ಆಹಾರ ಸಿಗಬಹುದೆಂದು ಅತ್ತ ಇತ್ತ ತಿರುಗುತ್ತದೆ. ಹಾವು ಹಾಗೆ ತಿರುಗುತ್ತಿರುವಾಗ,  ಅಲ್ಲಿರುವ ಎರಡು ಬದಿಯಲ್ಲಿಯೂ ಹರಿತವಾಗಿರುವ ಒಂದು ಗರಗಸಕ್ಕೆ ತಾಗಿ ಅದಕ್ಕೆ ಸಣ್ಣದಾದ ಗಾಯವಾಗುತ್ತದೆ. ಹಾವಿಗೆ ಸಿಟ್ಟು ಬಂದು ಆ ಗರಗಸಕ್ಕೆ ಕಚ್ಚುತ್ತದೆ. ಆಗ ಅದರ ಬಾಯಿಗೆ  ಕೂಡ ಗಾಯವಾಗುತ್ತದೆ. ಇದರಿಂದ ಹಾವಿನ ಸಿಟ್ಟು ಮತ್ತಷ್ಟು ಹೆಚ್ಚಾಗುತ್ತದೆ. ಕೂಡಲೇ ಅದು ಆ ಗರಗಸಕ್ಕೆ ಗಟ್ಟಿಯಾಗಿ ಸುತ್ತಿಕೊಂಡು ತನ್ನ ಹಿಡಿತವನ್ನು ಬಲಪಡಿಸುತ್ತದೆ. ಮರುದಿನ ಬೆಳಿಗ್ಗೆ ಮರದ ಕೆಲಸದವನು ತನ್ನ ಅಂಗಡಿಯನ್ನು ತೆರೆದಾಗ ಅವನಿಗೆ ಗರಗಸದಲ್ಲಿ ಸುತ್ತಿಕೊಂಡು ಸತ್ತಿದ್ದ ಹಾವು ಕಾಣುತ್ತದೆ.
ಆದರೆ ಹಾವು ಬೇರೆಯವರ ಆಕ್ರಮಣದಿಂದ ಸಾಯಲಿಲ್ಲ, ಬದಲಿಗೆ ತನ್ನದೇ ಆದ ಸಿಟ್ಟು ಮತ್ತು ಹಠದಿಂದ ಸತ್ತಿತ್ತು.
ನಮಗೆ ಕೂಡ ಸಿಟ್ಟು ಬಂದಾಗ ನಾವು ಸಹಿತ ಆ ಹಾವಿನ ಹಾಗೆ, ಸಿಟ್ಟು ಮತ್ತು ಹಗೆಯಿಂದ ಎದುರಾಳಿಗೆ ನಷ್ಟ ಮಾಡಲು ಪ್ರಯತ್ನ ಪಡುತ್ತೇವೆ. ಆದರೆ ಸ್ವಲ್ಪ ಸಮಯದ ನಂತರ ಅದರಿಂದಾಗಿ ನಮಗೆ ಹೆಚ್ಚು ಹಾನಿಯಾದದ್ದು ಗಮನಕ್ಕೆ ಬರುತ್ತದೆ.
ನಾವು ಸಂತೋಷದಿಂದ ಜೀವಿಸಲು ಕೆಲವೊಂದು ವಸ್ತು, ಜನರು, ಘಟನೆ ಹಾಗು ವಿಷಯಗಳನ್ನು ಕಡೆಗಣಿಸಬೇಕಾಗುತ್ತದೆ.
ನಾವು ಪ್ರತಿಕ್ರಿಯೆ ತೋರಿಸುವ ಅಗತ್ಯತೆ ಇದ್ದಲ್ಲಿ ಮಾತ್ರ ಪ್ರತಿಕ್ರಿಯೆ ತೋರಿಸಬೇಕೆ ವಿನಹ ಎಲ್ಲದಕ್ಕೂ ಪ್ರತಿಕ್ರಿಯೆ ತೋರಿಸಲು ಹೋದಲ್ಲಿ ಅನವಶ್ಯಕವಾಗಿ ನಾವು ಹಾನಿಗೊಳಬೇಕಾಗುವ ಪ್ರಸಂಗವೂ ಬರಬಹುದು.


**********

Part 123 - Jokes , Fun , Haasya , Humor , Quotes , Greetings

Height of frustrated professional life....

HR: kaha gaye the? 😡😡
Employee: Baal katwaane 😮😮.
Part 123 - Jokes , Fun , Haasya , Humor , Quotes , Greetings
HR: office hours me? 😡😡 Employee: Baal badhe bhi toh office hours me he hain na 😠😠 HR: Ghar me rehte ho, tabhi bhi toh badhte hai na tumhare Baal 😡😡😡 Employee: Haa to Takla thodi na kiya hai, jitne office me badhe the utne hi katwaaye hain 😂😂😂😂

**********

Husband & his wife went for Divorce at court. 
Judge : U have 3 kids...How will u divide them?
He had long discussion with his wife & said " Ok, sir We will come next year with 1 more kid" 😂😂

..

..

..

..

Joke doesn't end here....
9 months later....They got twins😜😝

*********

Tb Abhishek: A professor showed a large cage with a male rat in it.
The rat was in the middle of the cage.
Then, the professor kept a piece of cake on side and kept a female rat on the other side.
The male rat ran towards the cake and ate it.
Then, the professor changed the cake and kept some bread.
The male rat ran towards the bread.
This experiment went... on with the professor changing the food every time. 
And, every time, the male rat ran towards the food item and never towards the female rat.
Professor said:
This experiment shows that food is the greatest strength and attraction.
Suddenly, one of the students from the back rows said:-
"Sir, why don't you change the female rat....?
She may be his wife!!"

*********

युद्ध में जाने से पहले राजा ने अपनी सुन्दर पत्नी के कमरे पे ताला लगाकर चाबी अपने प्रिय दोस्त को दे दी 

और बोला की अगर मैं 4 दिन में नहीं लौटा तो तुम ताला खोल लेना और फिर वो तुम्हारी

राजा घोड़े पर बैठकर जाने लगा करीब आधे घंटे बाद उसने देखा की उसके पीछे धूल का गुबार और आवाज़ आ रही थी

राजा रुक गया और देखा की उसका दोस्त तेजी से घुड़सवारी करते हुए उसकी तरफ आ रहा है

क्या हुआ राजा ने पूछा

सांस भरते हुए दोस्त बोला  ये चाबी गलत है😄😜😳😂😜

Men Will Be Men

*********

Wife is a LIC employee.  She went to a portrait painter to get her painting done.  She asked him to add a nine lakh necklace to her neck on the portrait (though she was not wearing it).. The painter asked why she wanted it in her picture.  She replied.. "if I die,  my husband will marry again. The new wife will see this picture and will search for this necklace. They both will fight and that's when my soul will find real peace 😝" 
This is called ~ Jeevan Anand Policy.... "zindagi ke saath bhi, zindagi ke baad bhi"!!
 😜😜😜

*********

While bidding goodbye to bride after marriage, father of girl said to son-in-law: "Son, I got your message on WhatsApp. Your demand was a bit strange... But we have fulfilled it. As you wanted, these are
*Four Underwear in Red Color*.
Son-in-law (angrily mutter to himself) - To hell with this auto-spell correction, I had asked for
*Ford Endeavour in RedColor*.

*********

Polymorphism (Object Oriented Programming) explained better :

1) Father : Son, go and get Red Label.

Son : 750 ml or 1 L ... ???
😀😀
2) Mother : Son, go and get Red Label.

Son : 500g or 1 kg ... ???
😜😜

*********

Two things to remember in life: 1. ☝First one : People are not so bad as seen on 'PAN-Card' and 'Aadhar Card'.  ...
And are not so good looking as seen in 'facebook' and 'whatsapp'. 😉  

2. ✌Second one :  Men are not as bad as their wives think. ...And not as good as their Mothers think. ☺😄😃😀😊☺

Male criteria for life partner :  They expect their women to Look like "Miss Universe" and  Work like" Muniyamma" 😘 

Females' criteria for life partner  : They expect their man to earn like ...Ambani  & behave like Manmohan Singh.  

Dedicated to all couples 😂😃😃

*********

A woman in hot air balloon realized she is lost...

*She reduced altitude & shouted to a man below :-* 
_"Excuse me, can you help me? I promised a friend to meet him an hour ago but I don't know where I am."_

*Man below replied :-* 
_"You are in hot air balloon 30 feet above the ground. You are at 41 degree North latitude & 59 degree West longitude."_

*Lady :-* _"You must be an engineer."_

*Man :-* _"How do you know?"_

*Lady :-* _"Everything you told me is technically correct but useless & the fact is I'm still lost."_

*Engineer :-* _"You must be in Top Management."_

*Lady :-* _"Ya. How do you know?"_

*Engineer :-* _"You don't know where you are or where you're going, you have no technical knowledge._ 
_You made a promise, which you've no idea how to keep & you expect people beneath you to solve your problems..!!"_

😀😀😀😃😃😃😄😄😄

_*A must read n circulate for all working professionals...!!*_😛

*********

During increment time

  Boss : There are 50 bricks on an aeroplane. If u drop 1 outside. How  many
 are left?

Employee : That's easy, 49.

Boss : What are the three steps to put an elephant into a fridge?

Employee : Open the fridge. Put the elephant in. Close the fridge

Boss : What are the four steps to put a deer into the fridge?

Employee : Open the fridge. Take the elephant out. Put the deer in. Close the fridge.

Boss : It's lion's birthday, all animals are there except one, why?

Employee : Because the deer is in the fridge.

Boss : How does an old woman cross a swamp filled with crocodiles?

Employee : She   crosses it because the crocodiles are at the lion's birthday

Boss : Last question. In the end the old lady still died. Why?

Employee : Er....I guess she drowned....err...

Boss : No! She was hit by the brick fallen frm the aeroplane. Thats the problem, you are not focused on your job....You may leave now!!!

Moral: If ur boss has decided to throw u out , no matter How much u prepare u will be  thrown out... 
 So don't worry about your review.. Just enjoy ur work and enjoy d life...

😆😆😆

**********

Humorous description of seven stages of Life.😊.
1.) 👼 0-5 yrs we experience many "SPILLS" ..
2.) 👶 6-16 yrs we undergo many "DRILLS" ..
3.) 👱 17-25 yrs we discover many "THRILLS" ..
4.) 👦 26-40 yrs we have to pay many "BILLS" ..
5.) 👨 41-60 yrs we suffer many "ILLS" ..
6.) 👳 61-75 yrs we take many "PILLS" ..
7.) 👴 76 yrs. & above we worry abt our "WILLS" ....
8.) Thereafter we remain / smile in STILLS !!!!!!

**********

Beautiful knowledge.. Self Worth

"How many times have you waited for someone to reply to the message you wrote - and yet didn't receive it? 

How many times have you dressed up for someone, waiting to hear from them that you’re beautiful?

How many times have you waited for someone’s call, so that they make you feel happy?

How many times have you waited for someone to appreciate the work you’re doing, so it’s easier for you to continue doing it?

With the reply that never came, the compliment you didn’t hear, the phone call that wasn’t intended, and the appreciation that was held back – you and I, we lost our self-worth.

Since kindergarten, we began to associate our self-worth with the golden stars our teachers gave us. 

By middle school, this turned into how popular people thought we were and by college, we were living on the compliments we received, and the number of people who praised us.

And till today, we think that our worth is determined by the way others perceive us. Thus, we want our friends to give joy to us, we want our partners to constantly praise us, we want to be noticed, and we want to be appreciated.

Slowly, and gradually, this will harm us. Seeking approval and validation from others will change into a permanent, life-long struggle if we don’t start believing in ourselves.

Stand in front of the mirror and look at yourself – carefully. Speak to your reflection.

Tell your reflection you are beautiful, you are strong. Tell your reflection that you appreciate yourself, that you love yourself, that you want to make yourself happy. Tell your reflection that you’ll be there for yourself.

Because, sooner or later, you will realize that there is no one who will always be there for you, there is no one but You :)"

**********

We were getting ready to go to bed when my 7 year old daughter said in a calm tone, "Mamma tomorrow is my IEO (English Olympiad ) Exam".

It was 10.30pm.

 She was unwell the last week,
 so we didn't practice and 
on the weekend I was busy with work.

Amidst all this we forgot about the exam.

 Now the mother in me wanted to react...

I wanted to give my daughter a lecture, maybe like this...

"What?? You're telling me now, 
why didn't you remind me earlier.
 Why did you go to play? 
Why didn't you study? 
How can you forget? 
You're so careless. 
You can't even remember your exam dates"

*I could have done that and maybe that's the easiest way to express OUR anxiety*
*Or fear Or Any Big Emotion We are Going Through,*

 _BUT I chose to Respond._

I said, "Hmm both Mamma and My Little Girl Forgot about it.
 Sometimes we do forget things.
 Now we can sit for quick 15 minutes
 and
 you can ask me any doubts you have."

She quickly brought her IEO workbook and the next 15 minutes we were engrossed in solving the paper.

What surprised me was the way the things went smoothly and today morning she even solved one more paper.

All this happened because as a parent I chose to Respond.

 *When children are anxious*
* or scared*
* or are facing any big emotion,*
* they DON'T Need an adult who is yelling,*
* lecturing*
* or advising.*

 *They need an adult*
* who is able to guide them*
* to a solution*
 And 
*stand with them.*

 That's YOUR Responsibility as , 'A Better Parent.'

Today I Want You to Think Which are Some of the Situations Where You As a Parent, React and How Can You Choose to Respond, Effectively.

💐very good to share with parents💐

**********

ಹಣತೆ : ಒಂದು ಸಣ್ಣ ಕಥೆ!
-----------------------
ಒಂದು ದಿನ ಒಂದು ಮನೆಯ ಹಣತೆಯಲ್ಲಿ ಒಂದು ಚಿಕ್ಕ ಭಿನ್ನಾಭಿಪ್ರಾಯ ಶುರುವಾಯಿತು.
ಹಣತೆ ” ನನ್ನಿಂದ ದೀಪ ಉರಿಯುತ್ತಿದೆ ಆ ಬೆಳಕು ನನ್ನದು ” ಎಂದು ಹೇಳಿತು.

ಇದನ್ನು ಕೇಳಿದ ಹಣತೆಯಲ್ಲಿದ್ದ ಎಣ್ಣೆ ” ನಾನು ಆ ದೀಪಕ್ಕೆ ಜೀವಾಳ.ನಾನೇ ಇರದಿದ್ದರೆ ದೀಪವೂ ಇಲ್ಲ, ಬೆಳಕೂ ಇಲ್ಲ ಅದಕ್ಕಾಗಿ ಆ ಬೆಳಕು ನನಗೆ ಸೇರಿದ್ದು” ಎಂದಿತು.

ಇದನ್ನು ಕೇಳಿದ ಬತ್ತಿ ” Hello! ನಾನು ಉರಿಯುತ್ತಿರುವದಿಂದಲೇ ದೀಪ ಉರಿಯುತ್ತಿದೆ logically ಬೆಳಕು ನನ್ನದು “ಎಂದಿತು.

ಈ ಕಚ್ಚಾಟವನ್ನು ಸೂಕ್ಷ್ಮದಿಂದಲೇ ನೋಡುತಿದ್ದ ಗಾಳಿ ” ನಾನು ಇಲ್ಲದೇ ದೀಪವು ಉರಿಯಲ್ಲ , ನಾನು ಹೆಚ್ಚಾದರೆ ದೀಪ ಆರಿಹೋಗುತ್ತದೆ ಆದ್ದರಿಂದ ಬೆಳಕು ನನ್ನದು” ಎಂದು ವಾದಿಸಿತು.

ನಾನು ನನ್ನಿಂದ ಎಂಬ ಕಚ್ಚಾಟದಲ್ಲಿ ಹಣತೆ ಹೊಡೆದು ಹೋಯಿತು. ಎಣ್ಣೆ ಹರಿದು ಹೋಯಿತು. ಬತ್ತಿಗೆ ಎಣ್ಣೆಯಿಲ್ಲದೆ ಕುಗ್ಗಿ ಹೋಯಿತು. ಗಾಳಿ ಜೋರಾಗಿ ಬೀಸಿ ಉರಿಯುತ್ತಿದ್ದ ದೀಪ ಆರಿಹೋಯಿತು !
-------------------------
ಎಲ್ಲವೂ ಒಟ್ಟಾಗಿ ಇರುತ್ತಿದ್ದರೆ ಆ ದೀಪದ ಭರವಸೆಯ ಬೆಳಕು ಎಲ್ಲರ ಪಾಲಾಗಿತ್ತು. ” ಅಹಂ ಭಾವನೆಯಿಂದ ಅಂಧಕಾರವೇ ಹೊರತು ಬೆಳಕಿನ ಸಾನಿಧ್ಯವಿಲ್ಲ ”

ಆ ಭರವಸೆಯ ಬೆಳಕು ನಿಮ್ಮದಾಗಲಿ
👈👍👍 ನಾನು ಜೀವಮಾನದಲ್ಲಿ ಯಾರನ್ನೂ ನೋಯಿಸಿಲ್ಲ ಎನ್ನುವವನೂ ಸಹ ತನ್ನ ತಾಯಿಯನ್ನು ನೋಯಿಸಿಯೇ ಈ ಭೂಮಿಗೆ ಬಂದಿರುತ್ತಾನೆ ....!!!

 ಬಾಳಿನಲ್ಲಿ ಹಾಗೂ ಮನಸ್ಸಿನಲ್ಲಿ ನಾನು ಎಂಬುದು ಮರೆಯಾಗಿ ನಾವು ಎಂಬ ಹಣತೆಯ ದೀಪ ಬೆಳಗಲಿ ಎಲ್ಲಾರಿಗು ಓಳ್ಳಯದು ಅಗಲಿ

*********

*ಗೆಲ್ಲಬೇಕು ಸಾಧಿಸಲೇಬೇಕು ಎಂಬ ಮನಸ್ಸಿರುವ ವ್ಯಕ್ತಿಗೆ‌,ಅವಮಾನ ! ಅನುಮಾನ ! ಕೊನೆಯಲ್ಲಿ ಸನ್ಮಾನ.* *ನಿನ್ನ ದಾರಿಯಲ್ಲಿ ನೀನಡೆ, ಅಂಜದಿರು, ಎದೆಗುಂದದಿರು,*
*ಹೆಚ್ಚು ಪೆಟ್ಟುತಿಂದ ಕಲ್ಲೆ ಶಿಲೆಯಾಗಿ ನಿಂತು ಅಭಿಷೇಕ ಪಡೆಯುವುದು‌*.
*ಇದನ್ನು ಮರೆಯದಿರಿ.*

*********

👉ಪರಿಪೂರ್ಣವಾಗಿ ಪರಿಶುದ್ಧ ಜೀವನ ನಡೆಸಲು ಕೆಲವು ಮಾರ್ಗಗಳು👇

👉ನಗರದಲ್ಲಿ 50ಲಕ್ಷ ಖಚು೯ ಮಾಡಿ ಮನೆ ಕಟ್ಟಿಸುವ
ಬದಲು 👇

ಹಳ್ಳಿಯಲ್ಲಿ ಕೃಷಿ ಭೂಮಿಯನ್ನು ಖರೀದಿಸಿ..👌

💛❤💛❤💛❤💛❤💛

👉30000 ರೂ ಖಚು೯ ಮಾಡಿ AC ಖರೀದಿಸುವ
ಬದಲು 👇

30 ರೂ ಖಚು೯ ಮಾಡಿ ಮನೆಯ ಆವರಣದಲ್ಲಿ ಸಸಿಯನ್ನು ನೆಡಿ..👌

💛❤💛❤💛❤💛❤💛

👉ಶುಗರ್, ಬಿಪಿ, ಹೃದಯ ಕಾಯಿಲೆಗಳಿಗಾಗಿ ದಿನಕ್ಕೆ 3 ಬಾರಿಯಂತೆ ತಿಂಗಳ ಔಷಧಿಗಳ ಮೆನು ಸಿದ್ಧಪಡಿಸುವ 
ಬದಲಾಗಿ👇

ದಿನಕ್ಕೆ 3 ಹೊತ್ತು ಯಾವ ಯಾವ ಹಣ್ಣು ತರಕಾರಿಗಳನ್ನು ತಿನ್ನಬೇಕೆಂಬುವುದರ ಮೆನು ಸಿದ್ದಪಡಿಸಿಕೊಳ್ಳಿ..👇


💛❤💛❤💛❤💛❤💛

👉Week end ಅಂತ ವಾರದ ಕೊನೆಯ ಎರಡು ದಿನಗಳನ್ನು ನಗರದ ಬೀದಿ, ಮಾಲ್ ಗಳಲ್ಲಿ ಅಲೆಯುವ
ಬದಲು 👇

ತೋಟಗಳಲ್ಲಿನ ಗಿಡ-ಮರ, ಪಕ್ಷಿ- ಪ್ರಾಣಿಗಳ ಜೊತೆ ಕಳೆಯಿರಿ..👌

💛❤💛❤💛❤💛❤💛

👉ಪಿಜ್ಜಾ ಬಗ೯ರ್, ಬಟ್ಟೆಗಳಿಗಾಗಿ ನೀರಿನಂತೆ ಹಣ ಖಚು೯ ಮಾಡುವ
ಬದಲು👇

ಹೊಟ್ಟೆಗಾಗಿ ತಾಜಾ ಹಣ್ಣು ತರಕಾರಿಗಳನ್ನು ಸವಿಯಲು ಖಚು೯ ಮಾಡಿ👌

💛❤💛❤💛❤💛❤💛

👉ಸಲೂನ್ ಗಳಲ್ಲಿ ಮಸಾಜ್, ಸೌಂದಯ೯ಕರಣಕ್ಕಾಗಿ ಖಚು೯ ಮಾಡುವ
ಬದಲು👇

👉ಮಾನವೀಯತೆಯಿಂದ ಮನಸ್ಸನ್ನು ಪರಿಶುದ್ಧಗೊಳಿಸಿಕೊಳ್ಳಿ..👌

💛❤💛❤💛❤💛❤💛

👉ಲೇಟ್ ನೈಟ್ ಪಾಟಿ೯ಗಳಿಗಾಗಿ ಸಮಯ - ಹಣ ಕಳೆಯುವ
ಬದಲಾಗಿ 👇

ನಸುಕಿನ ಜಾವ ಹೊಲ-ಮನೆ  ಕೆಲಸಗಳನ್ನು ಮಾಡಿ..👌

💛❤💛❤💛❤💛❤💛

👉ಗರ್ಲ್ ಫ್ರೆಂಡ್ಸ್, ಬಾಯ್ ಫ್ರೆಂಡ್ಸ್ ಗೋಸ್ಕರ ರಾಶಿ ರಾಶಿ ಗಿಫ್ಟ್ ಪ್ರೆಸೆಂಟ್ ಮಾಡುವ 
ಬದಲು👇

ಬಂಧುಗಳಿಗಾಗಿ, ಬಡಜನರಿಗಾಗಿ ಸಹಾಯ ಮಾಡಲು ಖಚು೯ ಮಾಡಿ..👌

💛❤💛❤💛❤💛❤💛

👉ಕ್ರಿಕೆಟ್ -ಸಿನೆಮಾ ತಾರೆಯರನ್ನು, ಪರಸ್ತ್ರೀ - ಪರಪುರುಷರನ್ನು ಮೋಹಿಸುವ
ಬದಲು👇

ನಿಮ್ಮ ಸ್ವಂತ ತಂದೆ - ತಾಯಿ,ಗಂಡ - ಹೆಂಡತಿ, ಬಂಧು- ಬಳಗ ಹಾಗೂ ಸ್ನೇಹಿತರನ್ನು ಪ್ರೀತಿಸಿ..👌👍

💛❤💛❤💛❤💛❤💛

👉ಮೇಲಿನ ಎಲ್ಲ ಆಧುನಿಕ ಆಡಂಬರ ಜೀವನ , ತೋರಿಕೆಯ ಜೀವನದಿಂದಾಗಿ ನಾವು ಹಣ - ಗುಣ ಮತ್ತು ಆರೋಗ್ಯ- ನೆಮ್ಮದಿಯನ್ನು ಕಳೆದುಕೊಳ್ಳುತ್ತೇವೆ. ಅಲ್ಲದೆ ನಮ್ಮ ಅರಿವಿಗೆ ಬಾರದಂತೆ ನಮ್ಮನ್ನಾಳುತ್ತಿರುವ ಜನರನ್ನು ಕುಬೇರರನ್ನಾಗಿಸುತ್ತಿದ್ದೇವೆ.

ಅದರ ಬದಲು👇

ನೈಜ ಜೀವನವನ್ನು ನಾವು ರೂಢಿಸಿಕೊಂಡಲ್ಲಿ ಸ್ವಸ್ಥ ಆರೋಗ್ಯ, ನೆಮ್ಮದಿಯ ಜೀವನವನ್ನು ನಮ್ಮದಾಗಿಸಿಕೊಂಡು, ರಕ್ತ ಹೀರುವ ಎಲ್ಲ ಪರೋಪ ಜೀವಿಗಳ ಬಾಧೆಯಿಂದ ಮುಕ್ತರಾಗಿ ನಾವೇ ಆರೋಗ್ಯ ಹಾಗೂ ಐಶ್ವಯ೯ವಂತರಾಗಿ  ಬದುಕಬಹುದು..👌👍

💛❤💛❤💛❤💛❤💛

ಈಗ👇

ನಿಮಗೆ ಯಾವ ರೀತಿಯ ಜೀವನ ಬೇಕೆಂಬುದನ್ನು ನೀವೇ ನಿಧ೯ರಿಸಿಕೊಂಡು ಬದುಕಿ..

ಏಕೆಂದರೆ👇

ನಾವು ಮಾಡುವ ಕಾರ್ಯಗಳು ಒಳ್ಳೆಯವೋ ಅಥವಾ ಕೆಟ್ಟವೋ ಆಗಿರಬಹುದು.. ಆದರೆ ಆ ಕಾರ್ಯಗಳಿಗೆ ತಕ್ಕಂಥ ಪ್ರತಿಫಲಗಳನ್ನು ದೇವರು ಮುಂದೊಂದು ದಿನ ಕೊಟ್ಟೇ ಕೊಡುತ್ತಾನೆ ಎಂಬುದನ್ನು ಮರೆಯದಿರಿ🙏

💛❤💛❤💛❤💛❤💛

ಒಳ್ಳೆ ಕಾರ್ಯಗಳನ್ನು ಮಾಡಿ👌 ಒಳ್ಳೆಯ ಪ್ರತಿಫಲಗಳನ್ನು ಸ್ವೀಕರಿಸಿ👍......🙏

💛❤💛❤💛❤💛❤💛
**********
*ವ್ಯಕ್ತಿತ್ವ ವಿಕಸನದ ತರಬೇತಿ ಕಾರ್ಯಾಗಾರವೊಂದು ನಡೆಯುತ್ತಿತ್ತು.*
    _```200ಕ್ಕೂ ಹೆಚ್ಚು ಜನರು ಅಲ್ಲಿ ಸೇರಿದ್ದರು. ಮಾತಿಗೆ ನಿಂತ ಪ್ರೊಫೆಸರ್ ತಮ್ಮ ಜೇಬಿನಿಂದ 100 ಒಂದು ನೋಟನ್ನು ತೆಗೆದು ಎತ್ತಿ ಹಿಡಿದು ‘ನಾನೀಗ ಈ ನೋಟನ್ನು ಕೊಡುತ್ತೇನೆ ಎಂದಾದರೆ ಯಾರ್ಯಾರಿಗೆ ಈ ದುಡ್ಡು ಬೇಕು?’ ಎಂದು ಕೇಳಿದರು.```_

ಅಲ್ಲಿದ್ದ ಅಷ್ಟೂ ಮಂದಿ ಕೈ ಎತ್ತಿದರು.
‘ಸರಿ ಹಾಗಾದರೆ ಒಂದು ನಿಮಿಷ ತಡೆಯಿರಿ’ ಎಂದು ಪ್ರೊಫೆಸರ್ ನೋಟನ್ನು ಎರಡು ಬಾರಿ ಮಡಚಿದರು.
‘ಈಗ ಈ ನೋಟು ಯಾರಿಗೆ ಬೇಕು?’ಎಂದರು. ಮತ್ತೆ ಎಲ್ಲರೂ ಕೈ ಎತ್ತಿದರು.
ಪ್ರೊಫೆಸರ್ ನೋಟನ್ನು ಕೈಯಲ್ಲಿ ಮುದ್ದೆ ಮಾಡಿದರು.
‘ಈಗ’. ಆಗಲೂ ಯಾರೂ ಕೈ ಕೆಳಗಿಳಿಸಲಿಲ್ಲ.
ಕೊನೆಗೆ, ಪ್ರೊಫೆಸರ್ ನೋಟನ್ನು ಕೆಳಕ್ಕೆ ಹಾಕಿ ತಮ್ಮ ಬೂಟುಕಾಲಿನಿಂದ ತುಳಿದರು.
ಧೂಳು ಹಿಡಿದಿದ್ದ ನೋಟನ್ನು ಮೇಲೆ ಎತ್ತಿ ಹಿಡಿದು ‘ಈಗಲೂ ಈ ನೋಟು ಬೇಕೆ?’ ಎಂದರು. ಎಲ್ಲರೂ ಹೌದೆಂದರು.

‘ನಾನೀಗ ನಿಮಗೆ ಜೀವನದ ದೊಡ್ಡ ಪಾಠವನ್ನು ಹೇಳಿ ಕೊಟ್ಟಿದ್ದೇನೆ. ನೀವು ನೋಟನ್ನು ಮಡಚಿದರೂ, ಮುದ್ದೆ ಮಾಡಿದರೂ, ಧೂಳಿನಲ್ಲಿ ಹಾಕಿ ತುಳಿದರೂ ಅದರ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಈ ನೋಟಿಗಿರುವ ಮೌಲ್ಯ ಮೊದಲೂ 100 ರು. ಇತ್ತು, ಈಗಲೂ ಅಷ್ಟೇ ಇದೆ. ಜೀವನವೂ ಹಾಗೆಯೇ ಈ ನೋಟಿನಂತೆ. ಕಷ್ಟಗಳು ನಮ್ಮನ್ನು ಮುದ್ದೆ ಮಾಡುತ್ತವೆ, ತುಳಿಯುತ್ತವೆ, ಕೆಲವೊಮ್ಮೆ ಹೊಸಕಿಯೇ ಹಾಕಿ ಬಿಡುತ್ತವೆ. ಹಾಗಾದಾಗ ನಾವು ಕುಸಿದು ಬಿಡುತ್ತೇವೆ. ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ನಾನು ಅಪ್ರಯೋಜಕ ಎಂಬ ಭಾವನೆ ಮೂಡಿ ಬಿಡುತ್ತದೆ. ಆದರೆ ನೆನಪಿರಲಿ, ನಮ್ಮ ಜೀವನದ ಮೌಲ್ಯ ಕುಂದಿರುವುದಿಲ್ಲ.
You will never lose your value. Because you are special’. 

    *ಈ ಮಾತನ್ನು ಎಂದೆದಿಗೂ ಮರೆಯಬೇಡಿ.*

*********

*ಸಣ್ಣ ಕಥೆ : ದೊಡ್ಡ ಅರ್ಥ*
----------------------------------
*ಮೇಷ್ಟ್ರು ಇದ್ದಕ್ಕಿದ್ದಂತೆ ಪರೀಕ್ಷೆ ಇಟ್ಟು ಎಲ್ಲಾ ಮಕ್ಕಳಿಗೂ ಒಂದೊಂದು ಬಿಳಿಹಾಳೆಗಳನ್ನು* *ಕೊಟ್ಟರು. ಆ ಬಿಳಿ ಹಾಳೆಯಲ್ಲಿ ಏನು ಕಾಣಿಸುತ್ತದೆಯೋ ಅದೇ ವಿಷಯದ ಬಗ್ಗೆ ಬರೆಯುವಂತೆ ಹೇಳಿದರು. ಪ್ರತಿಯೊಬ್ಬರ* *ಹಾಳೆಯ ಮೇಲೂ ಒಂದೊಂದು ಸಣ್ಣ ಚುಕ್ಕೆ ಇತ್ತು. ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ಆ ಚುಕ್ಕೆಯ ಬಗ್ಗೆ ತಮ್ಮ ತಮ್ಮ ಮನಸ್ಸಿಗೆ ಬಂದಂತೆ ಬರೆದರು.*
*ಪರೀಕ್ಷೆ ಮುಗಿದ ನಂತರ ಎಲ್ಲರ* *ಹಾಳೆಗಳನ್ನು ನೋಡಿದ* *ಮೇಷ್ಟ್ರು ಒಂದು ಪ್ರಶ್ನೆ ಕೇಳಿದರು.*
*ಹಾಳೆಯು ಸಂಪೂರ್ಣ ಸ್ವಚ್ಛ ಬಿಳಿ* *ಬಣ್ಣದಿಂದ ಕೂಡಿದ್ದರೂ ಆ ಸಣ್ಣ ಕಪ್ಪು ಚುಕ್ಕೆಯನ್ನೇ ಏಕೆ* *ಆರಿಸಿಕೊಂಡಿರಿ ? ಮಕ್ಕಳೆಲ್ಲಾ ಮೌನ* . . . .
*ಏಕೆಂದರೆ ಈ ಪ್ರಪಂಚವೇ ಹಾಗೆ*
*ನಿನ್ನಲ್ಲಿ ಎಷ್ಟೇ ಒಳ್ಳೆಯತನವಿದ್ದರೂ ಗುರುತಿಸುವುದಿಲ್ಲ. ಬದಲಾಗಿ* *ಒಂದು ಸಣ್ಣ ತಪ್ಪು ಹುಡುಕಿ ಅದಕ್ಕೆ ಬಣ್ಣ ಹಚ್ಚಿ ಬಿಂಬಿಸುತ್ತದೆ....

*********


ಬದಲಾದ ಬದುಕು - ಸಂತೋಷದ ಬದುಕಿಗೆ ಕೆಲಸವೋ? ಕೆಲಸಕ್ಕಾಗಿ ಬದುಕೋ?

ಒಂದಾನೊಂದು ಕಾಲದಲ್ಲಿ ಒಂದಾನೊಂದು ದೇಶದಲ್ಲಿ ಕಚೇರಿಗಳು ಬೆಳಿಗ್ಗೆ ಒಂಬತ್ತೂವರೆಗೆ ತೆರೆಯುತ್ತಿದ್ದವು. ಕೆಲಸಗಾರರು ಬಂದು ಮೇಜು, ಕುರ್ಚಿಗಳನ್ನು ಸ್ವಚ್ಛಮಾಡಿ ಕಾಗದ ಪತ್ರಗಳನ್ನು ಓರಣವಾಗಿ ಜೋಡಿಸಿಡುತ್ತಿದ್ದರು.
ಹತ್ತೂವರೆಗೆ ಆಫೀಸಿನ ಕೆಲಸ ಪ್ರಾರಂಭವಾಗುತ್ತಿತ್ತು. ಸಿಬ್ಬಂದಿ ವರ್ಗದವರು ತಮ್ಮ ತಮ್ಮ ಸ್ಥಳಗಳಲ್ಲಿ ಕುಳಿತು ಶ್ರಮವಹಿಸಿ ಕೆಲಸ ಮಾಡುತ್ತಿದ್ದರು. ಒಂದರ್ಧ ಗಂಟೆ ಊಟ ಮುಗಿಸಿ ಮತ್ತೆ ಕೆಲಸ. ಸಂಜೆ ಐದೂವರೆಯ ವರೆಗೆ ತಮ್ಮ ನಿಗದಿತ ಕೆಲಸವನ್ನು ಮುಗಿಸಿ ಮೇಲೇಳುತ್ತಿದ್ದರು. ತಮ್ಮ ದಿನದ ಕರ್ತವ್ಯವನ್ನು ಮುಗಿಸಿದೆವು ಎಂಬ ತಪ್ತಿ ಅವರಿಗಿರುತ್ತಿತ್ತು. ಅವರ ಮೇಲಿನವರಿಗೂ ಕೆಲಸ ಸರಿಯಾದ ಸಂತೋಷ. ಮನೆಗೆ ಬರುವಾಗ ನವಿಲಿನ ನಡಿಗೆ. ದಾರಿಯಲ್ಲಿ ಹೆಂಡತಿಯ ಮುಡಿಗೊಂದು ಮೊಳ ಮಲ್ಲಿಗೆ ತಂದರೆ ಮತ್ತಷ್ಟು ಸಂತೋಷ. ಕಚೇರಿಯ ಕೆಲಸ ಮನೆಗೆ ಬರುತ್ತಿರಲಿಲ್ಲ. ಅಲ್ಲಿಯದು ಅಲ್ಲಿಗೇ. ಮನೆಯಲ್ಲಿ ಹೆಂಡತಿ ಮಕ್ಕಳೊಂದಿಗೆ ನಗು, ವಿಹಾರ. ಸಂಜೆಗೆ ಎಲ್ಲರೂ ಒಂದೆಡೆಗೆ ಕುಳಿತು ಊಟ, ಹರಟೆ, ನಂತರ ಅದು ವಿಶ್ರಾಂತಿಯ ಸಮಯ. ಇದೆಲ್ಲಿಯೋ ಕೇಳಿದ ಕಥೆ ಎಂದೆನಿಸುವುದಿಲ್ಲವೇ? ಮತ್ತೆ ಕಥೆಗೆ ಬರೋಣ. ಪಶ್ಚಿಮದ ದೇಶಗಳಿಂದ ಕೆಲ ಪ್ರವಾಸಿಗಳು ಇಡೀ ಪ್ರಪಂಚವನ್ನು ಒಂದು ಹೊಳೆಹೊಳೆಯುವ ಪೆಟ್ಟಿಗೆಯಲ್ಲಿ ತುಂಬಿಕೊಂಡು ತಂದರು. ಅದನ್ನು ಜನ ಕಂಪ್ಯೂಟರ್ ಎಂದು ಕರೆದರು. ಅದರೊಳಗೆ ಇಂಟರ್‌ನೆಟ್ ಎಂಬ ಹೂರಣವನ್ನು ತುಂಬಿದರು. ಇದರ ಜೊತೆಗೆ ಹೆಂಡತಿಯನ್ನು ಬಿಟ್ಟರೂ ಇದನ್ನು ಬಿಡಲಾರೆನೆಂಬಂಥ ಉಪಕರಣವನ್ನು ತಂದರು. ಜನ ಅದನ್ನು ಮೊಬೈಲ್ ಫೋನ್ ಎಂದು ಗುರುತಿಸಿದರು. ಇವೆಲ್ಲ ನೌಕರಿ ಮಾಡುವವರ ಕೈ ಸೇರಿದವು. ಆಗ ಅವರೆಲ್ಲ ಈ ಉಪಕರಣಗಳನ್ನು ಬಳಸುವಲ್ಲಿ ಉತ್ಸಾಹ ತೋರಿದರು. ಅಕ್ಷರಗಳನ್ನು, ಸಂಖ್ಯೆಗಳನ್ನು ಬಡಿಬಡಿದು ಪೆಟ್ಟಿಗೆಯೊಳಗೆ ತುಂಬಿದರು. ಅವರಿಗೆ ಅದೇನು ಸಂತೋಷ! ಮಾಲೀಕರು, ಮೇಲಧಿಕಾರಿಗಳೂ ಸಂತೋಷಪಟ್ಟರು. ಈಗ ಮೊದಲಿನಗಿಂತ ಹತ್ತು ಪಟ್ಟು ಕೆಲಸ ಹೆಚ್ಚಾಗುತ್ತಿದೆ, ಜಗತ್ತು ತುಂಬ ವೇಗವಾಗಿ ಮುಂದುವರಿಯುತ್ತಿದೆ ಎಂದು ಸಂಭ್ರಮಿಸಿದರು. ನಂತರ ದೊಡ್ಡ ಪೆಟ್ಟಿಗೆ ಮಾಯವಾಗಿ ಚೀಲದಲ್ಲಿ ತುಂಬಿಕೊಂಡು, ಹೆಗಲಿಗೆ ತಗುಲಿಸಿಕೊಂಡು ಹೋಗುವ ಪುಸ್ತಕದಾಕಾರದ ಪೆಟ್ಟಿಗೆಗಳು ಬಂದವು. ಅವುಗಳನ್ನು ಲ್ಯಾಪ್‌ಟಾಪ್ ಎಂದು ಕರೆದರು. ಜನರ, ಮಾಲೀಕರ ಉತ್ಸಾಹ ಹೆಚ್ಚಾಯಿತು. ಆಫೀಸಿನಲ್ಲಿ ಕೆಲಸ ಮುಗಿದೊಡನೆ ಅದನ್ನು ಚೀಲಕ್ಕೆ ಸೇರಿಸಿ ಮನೆಗೆ ನಡೆದು ಮತ್ತೆ ಮನೆಯಲ್ಲಿ ಕೆಲಸ. ಹೆಂಡತಿಯ ಮಲ್ಲಿಗೆಯ ಮಾಲೆ ಮರೆಯಾಯಿತು. ರಾತ್ರಿ ಎಲ್ಲರೊಡನೆ ಮಾಡುತ್ತಿದ್ದ ಊಟ ದೂರವಾಯಿತು. ಪೆಟ್ಟಿಗೆಯ ಮುಂದೆ ಕುಳಿತು ಪರದೆಯನ್ನು ನೊಡುತ್ತ, ನೋಡುತ್ತ ಕಣ್ಣಿನ ಕನ್ನಡಕಗಳು ದಪ್ಪವಾದವು. ಹೊಟ್ಟೆ ಮುಂದೆ ಬಂದಿತು, ಮಾತ್ರೆಗಳ ಸಂಖ್ಯೆ ಹೆಚ್ಚಾಯಿತು. ಬರಬರುತ್ತ ನಿದ್ರೆ ಅಪರೂಪವಾಯಿತು. ಮನಸ್ಸಿನ ಶಾಂತಿ ಕಡಿಮೆಯಾಗಿ ಮನೆಯ ಜನರೊಂದಿಗಿನ ಹೊಂದಾಣಿಕೆ ಹಿಂದೆ ಉಳಿಯಿತು. ವಿವಾಹಗಳು ಮುರಿಯತೊಡಗಿದವು. ಅತ್ಮಹತ್ಯೆಗಳು ಅಪರೂಪವಾಗಿ ಉಳಿಯಲಿಲ್ಲ. ಇದು ಇಂದಿನ ಕೆಲಸದ ಕಥೆ. ಯಾವುದು ಸರಿ? ಕೆಲಸ ಮಾಡದಿರುವುದು ಅಲಸ್ಯತನ. ಅಲಸ್ಯತನ ಮಾನವನ ಸ್ವಭಾವಕ್ಕೇ ನಾಚಿಕೆಯ ವಿಷಯ. ಆದರೆ ಎಷ್ಟು ಕೆಲಸ ಸರಿ? ಎಷ್ಟು ಕಾಲ ಈ ಧಾವಂತ, ಈ ಉಸಿರು ಬಿಗಿಹಿಡಿದು ಓಡುವ ಪರಿ? ಹೀಗೆ ಉಸಿರು ಬಿಗಿ ಹಿಡಿದು ಓಡುತ್ತ ಓಡುತ್ತ ಉಸಿರಾಡುವುದನ್ನೇ ಮರೆತುಬಿಡುತ್ತೇವೇನೋ? ಎಲ್ಲವೂ ಒತ್ತಡದ ಬದುಕು. ಈ ಒತ್ತಡ ನಮ್ಮ ಜೀವನವನ್ನೇ ಒಡೆದೀತು. ಕೊನೆಗೊಂದು ಪ್ರಶ್ನೆ. ನಮ್ಮ ಸಂತೋಷದ ಬದುಕಿಗೆ ಕೆಲಸವೋ? ಕೆಲಸಕ್ಕಾಗಿ ಬದುಕೋ? ತೀರ್ಮಾನ, ಆಯ್ಕೆ ನಮ್ಮವೇ. Source:Dr.Gururaj Karjagi

Palak leaves - ಪಾಲಕ್ ಸೊಪ್ಪು - health benefits

ಪಾಲಕ್ ಸೊಪ್ಪು ಸೊಪ್ಪಲ್ಲ ಅಮೃತ - 10 ಬಲವಾದ ವೈಜ್ಞಾನಿಕ ಕಾರಣಗಳು

1. ಪಾಲಾಕ್ ಸೊಪ್ಪಲ್ಲಿ "ಪ್ರೋಲೇಟ್" ಅನ್ನೋ ಅಂಶ ಇರುತ್ತೆ. ಇದರಿಂದ ಬಿಪಿ ಕಂಟ್ರೋಲ್ ಆಗುತ್ತೆ...

2. ಪಾಲಾಕ್ ಸೊಪ್ಪಲ್ಲಿರೋ "ಕ್ಯಾರೋಟಿನೈಡ್" ನಿಮ್ಮ ಮೈಯ್ಯಲ್ಲಿರೋ ಕೊಲೆಸ್ಟ್ರಾಲನ್ನ ಕೊಲೆ ಮಾಡುತ್ತೆ ಅಲ್ಲದೇ ಮತ್ತೆ ಕೊಲೆಸ್ಟ್ರಾಲ್ ಹೆಚ್ಚಾಗದೇ ಇರೋ ಹಾಗೆ ಮಾಡುತ್ತೆ...

3. ನಿಮ್ಮ ಅಂದವಾದ ಸೆಲ್ಫಿಯನ್ನು ಮುಖದ ಮೇಲಿನ ಮೊಡವೆ ಕೆಡಿಸುತ್ತಿದೆಯೇ? ಮುಖದ ಒಂದು ಕಡೆಗೆ ಒಂದು ಸೋಪು ಇನ್ನೊಂದು ಕಡೆಗೆ ಇನ್ನೊಂದು ಸೋಪು ಹಾಕೋದು ಬಿಡಿ, ಪಾಲಾಕ್ ತಗೊಳಿ. ಮುಖದಲ್ಲಿ ನೆರಿಗೆ ಬರೋದು, ಸುಕ್ಕಾಗೋದು ಎಲ್ಲಾ ತಡೆಯುತ್ತೆ ನಮ್ ಪಾಲಕ್ಕು.

4. ಚಿಕ್ ಚಿಕ್ ಹುಡುಗರೂ ಕನ್ನಡಕ ಹಾಕ್ಕೊಳ್ಳೋದು ನೋಡಿದ್ರೆ ಅಯ್ಯೋ ಅನ್ಸುತ್ ಅಲ್ವಾ? ನಿಮ್ ಮಕ್ಳಿಗೆ ಪಾಲಾಕ್ ಸೊಪ್ ಕೊಡಿ, ಸೈಟ್ ಪ್ರಾಬ್ಲಮ್ ಬರಲ್ಲ.

5. ನರಗಳು ವೀಕಾದ್ರೆ, ಬೇರೆ ಬೇರೆ ನೋವುಗಳು ಬರುತ್ವೆ. ಚಿಕ್ಕೋರಾಗ್ಲಿ ದೊಡ್ಡೋರಾಗ್ಲಿ, ಪಾಲಾಕ್ ತಿಂದ್ರೆ ನರಗಳಿಗೆ ಶಕ್ತಿ ಬರುತ್ತೆ.

6. ಮೆಮೋರಿ ಪವರ್ ಜಾಸ್ತಿ ಮಾಡುವ ಶಕ್ತಿ ಪಾಲಾಕಿಗಿರುತ್ತೆ.

7. ಕೀಲು ನೋವಿಗೂ ಇರು ರಾಮಬಾಣ

8. ನಿಮ್ ಮಯ್ಯಲ್ಲಿ ರಕ್ತ ಕಮ್ಮಿ ಇದ್ರೆ, ದಿನಾ ಪಾಲಾಕ್ ತಿಂತಾ ಬನ್ನಿ... ತಾನಾಗೆ ಸರಿಹೋಗುತ್ತೆ.

9. ಕೆಲವ್ರು ನೋಡಿ, ಮುಖದ ಚರ್ಮ ಬಿಗಿಯಾಗಿರುತ್ತೆ, ಫಳ ಫಳ ಅಂತ ಹೋಳೀತಿರ್ತಾರೆ. ಯಾಕೆ ಗೊತ್ತಾ? ಯಾಕಂದ್ರೆ ಹಾಗೆ ಹೊಳೆಯೋಕ್ಕೆ ಬೇಕಾದ ಎ ವಿಟಾಮಿನ್ ಅವರ್ ಮಯ್ಯಲ್ಲಿ ಜಾಸ್ತಿ ಇರುತ್ತೆ. ನಮ್ ಪಾಲಾಕಲ್ಲಿ ಎ ವಿಟಾಮಿನ್ ಸಿಕ್ಕಾಪಟ್ಟೆ ಇದೆ.

10. ಕ್ಯಾನ್ಸರ್ ಕಣಗಳನ್ನು ಸಹ ಕೊಲ್ಲಬಲ್ಲ ಪಾಲಾಕ್ ಅನ್ನೋ ದಿವ್ಯೌಷಧ ನಮ್ಮೂರಿನ ಬೀದಿ ಬೀದಿಲಿ ಮಾರ್ತಾರೆ ಅಂತ ಗೊತ್ತಾದ್ರೆ ಅಮೇರಿಕನ್ ಕ್ಯಾನ್ಸರ್ ರಿಸರ್ಚ್ ಇಸ್ಟಿಟ್ಯೂಟಿನವರಿಗೆ ಏನಾಗ್ಬೇಡ!  ಎಲ್ಲಾ ವಾಟ್ಸಪ್ ಗ್ರೂಪಿಗೆ ಹಾಕ್ಬಿಡಿ ಸ್ವಲ್ಪ ಗೊತ್ತಾಗ್ಲಿ ಅಲ್ವಾ..

An article shared by our blog reader. 

Care your heart - a chat with Heart specialist

A chat with Dr.Devi Shetty, Narayana Hrudayalaya (Heart Specialist) Bangalore was arranged by WIPRO for its employees. The transcript of the chat is given below. Useful for everyone.

Qn1. What are the thumb rules for a layman to take care of his heart?

Ans:
1. Diet - Less of carbohydrate, more of protein, less oil
2. Exercise - Half an hour's walk, at least five days a week;
avoid lifts and
avoid sitting for a longtime
3. Quit smoking
4. Control weight
5. Control BP - Blood pressure and Sugar

Qn2. Can we convert fat into muscles?
Ans: It is a dangerous myth. Fat and muscles are made of two different tissues, fat is fat ... Ugly and harmful... Muscle is muscle. Fat can never be converted into a muscle.

Qn3. It's still a grave shock to hear that some apparently healthy person
gets a cardiac arrest. How do we understand it in perspective?
Ans: This is called silent attack; that is why we recommend everyone past the age of 30 to undergo routine health checkups.

Qn4. Are heart diseases hereditary?
Ans: Yes

Qn5. What are the ways in which the heart is stressed? What practices do you suggest to de-stress?
Ans: Change your attitude towards life. Do not look for perfection in everything in life.

Qn6. Is walking better than jogging or is more intensive exercise required to keep a healthy heart?
Ans: Walking is better than jogging, since jogging leads to early fatigue and injury to joints

Qn7. You have done so much for the poor and needy. What has inspired you to do so?
Ans: Mother Theresa, who was my patient.

Qn8. Can people with low blood pressure suffer heart diseases?
Ans: Extremely rare.

Qn9. Does cholesterol accumulates right from an early age (I'm currently only 22) or do you have to worry about it only after you are above 30 years of age?
Ans: Cholesterol accumulates from childhood.

Qn10. How do irregular eating habits affect the heart ?
Ans: You tend to eat junk food when the habits are irregular and your body's enzyme release for digestion gets confused.

Qn11. How can I control cholesterol content witho
ut using medicines?
Ans: Control diet, walk and eat walnut.

Qn12. Which is the best and worst food for the heart?
Ans: Fruits and vegetables are the best and oilis the worst.

Qn13. Which oil is better - groundnut, sunflower, olive?
Ans: All oils are bad.

Qn14. What is the routine checkup one should go through? Is there any specific test?
Ans: Routine blood test to ensure sugar, cholesterol is ok. Check BP, Treadmill test after an echo.

Qn15. What are the first aid steps to be taken on a heart attack?
Ans: Help the person into a sleeping position, place an aspirin tablet under the tongue with a sorbitrate tablet if available, and rush him to a coronary care unit, since the maximum casualty takes place within the first hour.

Qn16. How do you differentiate between pain caused by a heart attack and that caused due to gastric trouble?
Ans: Extremely difficult without ECG.

Qn17. What is the main cause of a steep increase in heart problems amongst youngsters? I see people of about 30-40 yrs of age having heart attacks and serious heart problems.
Ans: Increased awareness has increased incidents. Also, sedentary lifestyles, smoking, junk food, lack of exercise in a country where people are genetically three times more vulnerable for heart attacks than Europeans and Americans.

Qn18. Is it possible for a person to have BP outside the normal range of 120/80 and yet be perfectly healthy?
Ans: Yes.

Qn19. Marriages within close relatives can lead to heart problems for the child. Is it true?
Ans : Yes, co-sanguinity leads to congenital abnormalities and you may NOT have a software engineer as a child

Qn20. LMany of us have an irregular daily routine and many a times we have to stay late nights in office. Does this affect our heart? What precautions would you recommend?
Ans : When you are young, nature protects you against all these irregularities. However, as you grow older, respect the biological clock.

Qn21. Will taking anti-hypertensive drugs cause some other complications (short/long term)?
Ans : Yes, most drugs have some side effects. However, modern anti-hypertensive drugs are extremely safe.

Qn22. Will consuming more coffee/tea lead to heart attacks?
Ans : No.

Qn23. Are asthma patients more prone to heart disease?
Ans : No.

Qn24. How would you define junk food?
Ans : Fried food like Kentucky , McDonalds , Samosas, and even Masala Dosas.

Qn25. You mentioned that Indians are three times more vulnerable. What is the reason for this, as Europeans and Americans also eat a lot of junk food?
Ans: Every race is vulnerable to some disease and unfortunately, Indians are vulnerable for the most expensive disease.

Qn26. Does consuming bananas help reduce hypertension?
Ans: No.

Qn27. Can a person help himself during a heart attack (Because we see a lot of forwarded e-mails on this)?
Ans: Yes. Lie down comfortably and put anaspirin tablet of any description under the tongue and ask someone to take you to the nearest coronary care unit without any delay and do not wait for the ambulance since most of the time, the ambulance does not turn up.

Qn28. Do, in any way, low white blood cells and low hemoglobin count lead to heart problems?
Ans: No. But it is ideal to have normal hemoglobin level to increase your exercise capacity.

Qn29. Sometimes, due to the hectic schedule we are not able to exercise. So, does walking while doing daily chores at home or climbing the stairs in the house, work as a substitute for exercise?
Ans : Certainly. Avoid sitting continuously for more than half an hour and even the act of getting out of the chair and going to another chair and sitting helps a lot.

Qn30. Is there a relation between heart problems and blood sugar?
Ans: Yes. A strong relationship since diabetics are more vulnerable to heart attacks than non-diabetics.

Qn31. What are the things one needs to take care of after a heart operation?
Ans : Diet, exercise, drugs on time , Control cholesterol, BP, weight.

Qn32. Are people working on night shifts more vulnerable to heart disease when compared to day shift workers?
Ans : No.

Qn33. What are the modern anti-hypertensive drugs?
Ans: There are hundreds of drugs and your doctor will chose the right combination for your problem, but my suggestion is to avoid the drugsand go for natural ways of controlling blood pressure by walk, diet to reduce weight and changing attitudes towards lifestyles.

Qn34. Does dispirin or similar headache pills increase the risk of heart attacks?
Ans : No.

Qn35. Why is the rate of heart attacks more in men than in women?
Ans: Nature protects women till the age of 45. (Present Global census show that the Percentage of heart disease in women has increased than in men )

Qn36. How can one keep the heart in a good condition?
Ans: Eat a healthy diet, avoid junk food, exercise everyday, do not smoke and, go for health checkups if you are past the age of 30 ( once in six months recommended) ....

Part 122 - Jokes , Fun , Haasya , Humor , Quotes , Greetings

Venkat went to a bank to open a S.B. A/C.
After seeing the Form he went to Delhi for filling it up.
You know why?
Form said: 'Fill Up In Capital.'
😀    
Venkat standing below a tube light with open mouth.
Why?
Because his doctor advised him: 'Today's dinner should be light !'
😃
On romantic date Venkat  gf asks him:
'Darling ! On our engagement will you give me a ring?'
He said: 'Sure ! What's your phone no.?'
😀
Venkat found the answer to the most difficult question ever.
What will come first, chicken or egg?
what ever u order first will come first.
😀
Teacher told all students to write an essay on a cricket match.
All were busy writing except Venkat 
He wrote:'Due To Rain, No Match!'
😀
What does Venkat  do after taking a Xerox?
He will compare it with the original for any spelling mistakes.
😀
 Venkat& wife buy coffee in a shop.
Venkat: Drink quickly before it gets cold.
Wife: Why?
Venkat: Hot coffee $5 and cold coffee $10.
😀

What happens when  Venkat  wife delivers twins???? 
He does not sleep whole night, thinking who is the father of second child...😝

Manager asked Venkat  at an interview.
Can you spell a word that has more than 100 letters in it? 
Venkat replyed: -P-O-S-T-B-O-X.
😃
Part 122 - Jokes , Fun , Haasya , Humor , Quotes , Greetings
After returning back from a foreign trip, Venkat asked his wife, Do I look like a foreigner? Wife: No! Why? Venkat: In London a lady asked me Are you a foreigner? 😁😉 Lecturer: write a note on Gandhi Jayanthi Venkat writes, "Gandhi was a great man, but I don't know who is Jayanthi. 😖😠 Interviewer: just imagine you are on the3rd floor, it caught fire and how will you escape? Venkat: its simple. I will stop my imagination!!! 😝😜✌ Venkat: My mobile bill how much? Call centre girl: sir, just dial 123to know current bill status Venkat: Stupid, not CURRENT BILL my MOBILE BILL. 🙌👉😝😁 Friend: I got a brand new Ford IKON for my wife! Venkat: Wow!!! That's an unbelievable exchange offer!!! 😘😍 Teacher: "What is common between JESUS, KRISHNA , RAM, GANDHI and BUDHA?" Venkat : "All are born on government holidays...!!! 😭😂✨ Sir: What is difference between Orange and Apple? Venkat : Color of Orange is orange, but color of Apple is not APPLE 👏✋😜😝✨

**********

Why are the grand parents and grand children so friendly????? 

Because
 Their enemies are COMMON 😂😜😝😄😃😜😜

*********

Ex. President Of India Dr. Abdul Kalam Says: "When I was a kid, my Mom cooked food for us. One night in particular when she had made dinner after a long hard day's work, Mom placed a plate of 'subzi' and extremely burnt roti in front of my Dad.
I was waiting to see if anyone noticed the burnt roti. But Dad just ate his roti and asked me how was my day at school. I don't remember what I told him that night, but I do remember I heard Mom apologizing to Dad for the burnt roti.
And I'll never forget what he said: "Honey, I love burnt roti."
Later that night, I went to kiss Daddy, good night & I asked him if he really liked his roti burnt. He wrapped me in his arms & said: "Your momma put in a long hard day at work today and she was really tired. And besides... A burnt roti never hurts anyone but HARSH WORDS DO!"
"You know son - life is full of imperfect things... & imperfect people..."
I'M NOT THE BEST & AM HARDLY GOOD AT
ANYTHING! I forget birthdays & anniversaries just like everyone else.
What I've learnt over the years is: To Accept Each Others Faults & Choose To Celebrate Relationships"
Life Is Too Short To Wake Up With Regrets.. Love the people who treat you right & have compassion for the ones who don't.

*********

ಮನೆಯೊಂದರ ಹಜಾರದಲ್ಲಿ ತಾಯ್ತಂದೆ ಮಲಗಿದಾರೆ. ಒಂದು ಕೋಣೆಯಲ್ಲಿ ಮಗ, ಸೊಸೆ ಮೊಮ್ಮಗು, ಇನ್ನೊಂದು ಕೋಣೆಯಲ್ಲಿ ಮಗಳು ಅಳಿಯ ಮೊಮ್ಮಗು ಮಲಗಿದಾರೆ.

ನಡುರಾತ್ರಿಯಲ್ಲಿ ಮಗಳ ಮಗು ಎದ್ದು ಅಳೋಕೆ ಶುರುಮಾಡ್ತದೆ. ಅಳಿಯ ಎದ್ದು ಮಗುವನ್ನು ಸಮಾಧಾನಿಸಿ ಮಲಗಿಸುತ್ತಾನೆ. ಈ ತಾಯ್ತಂದೆಯ ಮಾತು "ಎಂತಹ ಪುಣ್ಯ ಮಾಡಿದೇವೆ ನಾವು ಇಂತಹ ಅಳಿಯನನ್ನು ಪಡೆಯೋಕೆ! ಇನ್ನು ಈ ಜೀವಕ್ಕೆ ನೆಮ್ಮದಿ. ಅವಳಿಗೆ ಸ್ವಲ್ಪವೂ ತೊಂದರೆ ಆಗದಂತೆ ನೋಡ್ಕೋತಾ ಇದಾನೆ ನಮ್ಮ ಅಳಿಯ"

ಕೆಲವು ಸಮಯದ ನಂತರ ಮಗನ ಮಗುವೂ ಅಳ್ತದೆ. ಮಗ ಎದ್ದು ಮಗುವನ್ನು ಸಮಾಧಾನಿಸುತ್ತಾನೆ. ತಾಯ್ತಂದೆಯ ಮಾತು "ಎಂತಹ ಸೋಂಬೇರಿ ನಮ್ಮ ಸೊಸೆ. ಒಂದು ಮಗುವನ್ನೂ ಎದ್ದು ಸಮಾಧಾನ ಮಾಡೋಕಾಗೊಲ್ಲವಾ? ಇವಳಿಗೆ ಯಾಕೆ ಸಂಸಾರ? ಇವನಂತೂ ಅವಳ ಗುಲಾಮ ಆಗಿದಾನೆ. ಅವನ ದುರದೃಷ್ಟ ಏನ್ಮಾಡೋದು!"

*ಘಟನೆಯೊಂದೇ ನೋಡುವ ದೃಷ್ಟಿಕೋನ ಬೇರೆ....ಮನೆಯಿಂದ ಹಿಡಿದು ರಾಷ್ಟ್ರದ ಆಡಳಿತದ ವಿಷಯದವರೆಗೂ ಬಹುಪಾಲು ಜನರ ಮಾತು ಇದೇಯೇ....ಒಂದೇ ರೀತಿಯ ಕೆಲಸ, ಘಟನೆ. ಪ್ರತಿಕ್ರಿಯೆ ಮಾತ್ರ ನಮಗೆ ಬೇಕಾದವರ ವಿಷಯದಲ್ಲಿ ಒಂದು ಬೇಡವಾದವರ ವಿಷಯದಲ್ಲಿ ಇನ್ನೊಂದು!!*

*********

ಒಂದು ಕಾರ್ಯಾಗಾರದಲ್ಲಿ 200ಕ್ಕೂ ಹೆಚ್ಚು ಜನರು  ಸೇರಿದ್ದರು.
 ಮಾತಿಗೆ ನಿಂತ ಪ್ರೊಫೆಸರ್ ತಮ್ಮ ಜೇಬಿನಿಂದ 100 ಒಂದು ನೋಟನ್ನು ತೆಗೆದು ಎತ್ತಿ ಹಿಡಿದು ‘ನಾನೀಗ ಈ ನೋಟನ್ನು ಕೊಡುತ್ತೇನೆ ಎಂದಾದರೆ ಯಾರ್ಯಾರಿಗೆ ಈ ದುಡ್ಡು ಬೇಕು?’ ಎಂದು ಕೇಳಿದರು.```_

ಅಲ್ಲಿದ್ದ ಅಷ್ಟೂ ಮಂದಿ ಕೈ ಎತ್ತಿದರು.
‘ಸರಿ ಹಾಗಾದರೆ ಒಂದು ನಿಮಿಷ ತಡೆಯಿರಿ’ ಎಂದು ಪ್ರೊಫೆಸರ್ ನೋಟನ್ನು ಎರಡು ಬಾರಿ ಮಡಚಿದರು.
‘ಈಗ ಈ ನೋಟು ಯಾರಿಗೆ ಬೇಕು?’ಎಂದರು. ಮತ್ತೆ ಎಲ್ಲರೂ ಕೈ ಎತ್ತಿದರು.
ಪ್ರೊಫೆಸರ್ ನೋಟನ್ನು ಕೈಯಲ್ಲಿ ಮುದ್ದೆ ಮಾಡಿದರು.
‘ಈಗ’. ಆಗಲೂ ಯಾರೂ ಕೈ ಕೆಳಗಿಳಿಸಲಿಲ್ಲ.
ಕೊನೆಗೆ, ಪ್ರೊಫೆಸರ್ ನೋಟನ್ನು ಕೆಳಕ್ಕೆ ಹಾಕಿ ತಮ್ಮ ಬೂಟುಕಾಲಿನಿಂದ ತುಳಿದರು.
ಧೂಳು ಹಿಡಿದಿದ್ದ ನೋಟನ್ನು ಮೇಲೆ ಎತ್ತಿ ಹಿಡಿದು ‘ಈಗಲೂ ಈ ನೋಟು ಬೇಕೆ?’ ಎಂದರು. ಎಲ್ಲರೂ ಹೌದೆಂದರು.

‘ನಾನೀಗ ನಿಮಗೆ ಜೀವನದ ದೊಡ್ಡ ಪಾಠವನ್ನು ಹೇಳಿ ಕೊಟ್ಟಿದ್ದೇನೆ. ನೀವು ನೋಟನ್ನು ಮಡಚಿದರೂ, ಮುದ್ದೆ ಮಾಡಿದರೂ, ಧೂಳಿನಲ್ಲಿ ಹಾಕಿ ತುಳಿದರೂ ಅದರ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಈ ನೋಟಿಗಿರುವ ಮೌಲ್ಯ ಮೊದಲೂ 100 ರು. ಇತ್ತು, ಈಗಲೂ ಅಷ್ಟೇ ಇದೆ. ಜೀವನವೂ ಹಾಗೆಯೇ ಈ ನೋಟಿನಂತೆ. ಕಷ್ಟಗಳು ನಮ್ಮನ್ನು ಮುದ್ದೆ ಮಾಡುತ್ತವೆ, ತುಳಿಯುತ್ತವೆ, ಕೆಲವೊಮ್ಮೆ ಹೊಸಕಿಯೇ ಹಾಕಿ ಬಿಡುತ್ತವೆ. ಹಾಗಾದಾಗ ನಾವು ಕುಸಿದು ಬಿಡುತ್ತೇವೆ. ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ನಾನು ಅಪ್ರಯೋಜಕ ಎಂಬ ಭಾವನೆ ಮೂಡಿ ಬಿಡುತ್ತದೆ. ಆದರೆ ನೆನಪಿರಲಿ, ನಮ್ಮ ಜೀವನದ ಮೌಲ್ಯ ಕುಂದಿರುವುದಿಲ್ಲ.
*You will never lose your value. Because you are special’.*

*********

ಜಗತ್ತನ್ನೆ ಗೆದ್ದ ಅಲೆಕ್ಸಾಂಡರ್ ತನ್ನ ಮರಣ ಕಾಲದ ಒಂದು ದಿನ ತನ್ನ ಸೇನಾಧಿಪತಿಯನ್ನು ಕರೆದು "ಮೂರು" ಅಪ್ಪಣೆ ಮಾಡಿದ.

೧. ನನ್ನ ಮರಣದ ನಂತರ, ನನ್ನ ಶವ ಪೆಟ್ಟಿಗೆಯನ್ನು ಇಡೀ ದೇಶಗಳಲ್ಲಿನ ಪ್ರಸಿದ್ದ ವೈದ್ಯರಾದವರು ಹೊರಬೇಕು.

೨. ನನ್ನ ಅಧಿಕಾರದ ಅವಧಿಯಲ್ಲಿ ಸಂಪಾದನೆ ಮಾಡಿದ ಎಲ್ಲ ಹೊನ್ನು, ವಜ್ರ, ಬೆಲೆ ಬಾಳುವ ಮಣಿ ಗಳನ್ನು, ನನ್ನನ್ನು ಸ್ಮಶಾನಕ್ಕೆ ಕೊಂಡೊಯ್ಯುವ ದಾರಿಯುದ್ದಕ್ಕೂ ಎಸೆದು ಚಲ್ಲಬೇಕು.

೩. ನನ್ನ ಎರಡೂ ಕೈಗಳು ಶವಪೆಟ್ಟಿಯ ಹೊರಗೆ ಎಲ್ಲರಿಗೂ ಕಾಣಿಸುವಂತೆ ಇರಿಸಬೇಕು.

ಅರ್ಥವಾಗದ ಸೇನಾಧಿಪತಿ , ಈ ತಮ್ಮ ಕೋರಿಕೆ ಏಕೆಂದು ಕೇಳಬಹುದೇ ಎಂದು ಅರಿಕೆ ಮಾಡಿಕೊಂಡ.

ಅಲೆಕ್ಸಾಂಡರ್ ನ ಉತ್ತರ ಹೀಗಿತ್ತು!

೧.ಇಡೀ ದೇಶಗಳಲ್ಲಿರು ಪ್ರಖ್ಯಾತರಾದ ವೈದ್ಯರಿಂದಲೂ ನನ್ನನ್ನು ಉಳಿಸಲು ಸಾಧ್ಯವಿಲ್ಲ ಎಂಬ ಅರಿವು ಜನರಲ್ಲಿ ಮೂಡಿಸಲು ಪ್ರಖ್ಯಾತ ವೈದ್ಯರು ನನ್ನ ಶವ ಪೆಟ್ಟಿಗೆ ಹೊರಲು ಹೇಳಿದೆ.

೨. ನನ್ನ ಆಡಳಿತ ಕಾಲದಲ್ಲಿ ಸಂಪಾದಿಸಿದ ಎಲ್ಲವೂ ಈ ಮಣ್ಣಿನಿಂದ ಬಂದಿದ್ದು ಅದನ್ನು ನಾನು ಕೊಂಡೊಯ್ಯಲಾಗದು ಹಾಗಾಗಿ ಅದು ಮತ್ತೆ ಮಣ್ಣಿನಲ್ಲೇ ಉಳಿಯಲಿದೆ ಎಂಬುದನ್ನು ಪ್ರಜೆಗಳಿಗೆ ತಿಳಿಸಲೆಂದು ಎಸಯಲಿಕ್ಕೆ ಹೇಳಿದೆ.

೩. ಇನ್ನು ಶವಪೆಟ್ಟಿಯ ಹೊರಗಿಟ್ಟ ನನ್ನ ಎರಡೂ ಕೈಗಳನ್ನೂ ಪ್ರಜೆಗಳು ನೋಡುವ ಉದ್ದೇಶ!

ನಾನು ಹುಟ್ಟದಾಗ ಬರಿಗೈಲಿ ಬಂದೆ ಮತ್ತು ಹೋಗುವಾಗ ಬರಿಗೈಯಲ್ಲಿ ಹೋಗುತ್ತಿದ್ದೇನೆ ಎಂಬುದನ್ನು ಜನರು ನೋಡಲೆಂದು ಹೇಳಿದೆ.

ನೀತಿ:
ಕಾಲವೆಂಬುದು ಎಲ್ಲಕ್ಕೂ ಮೀರಿದ್ದು ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಬದುಕಿರುವಷ್ಟು ದಿನ, ಸಮಯ ಉತ್ತಮ ಕೆಲಸವನ್ನು ಮಾಡಬೇಕು. ಅವುಗಳು ಮಾತ್ರವೇ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯ. ಗಳಿಸಿದ ವಸ್ತುಗಳಾವುವು ನಮ್ಮೊಡನೆ ಬರಲಾರವು.

ಹುಟ್ಟಿದಾಗ ನೀ ಅಳುತ್ತಿದ್ದೆ,
   ಮಡಿದಾಗ ನಿನ್ನವರು ಅಳುತ್ತಿದ್ದರು.

ಹುಟ್ಟಿದಾಗ ನಿನಗೆ ವಸ್ತ್ರ ತೊಡಿಸುವರು,
         ಮಡಿದಾಗ ನಿನ್ನ ವಸ್ತ್ರವ ಬಿಚ್ಚುವರು.

           ಹುಟ್ಟಿದಾಗ  ಹುಡುಕುವರು ನಿನಗೆ
                             ನೂರೆಂಟು ನಾಮ,
                    ಮಡಿದಮೇಲೆ ಶವ ಎಂದೇ
                                    ನಿನ್ನ ನಾಮ.

   ನೀನೇನನ್ನೂ ಗಳಿಸದೇ ಬಂದೆ, 
                           ಮಡಿದಾಗ
ನೀನು ಗಳಸಿದ್ದನ್ನು ಕಳದುಕೊಂಡೆ.
 
ಓ ಮಾನವಾ..
              ಮಡಿದಾಗ ಮಣ್ಣಲ್ಲಿ ಮರಳಾಗಿ
                              ಹೊಗುವ ನೀನು
               ನಿನ್ನದು ಎನ್ನಲು ನಿನಗೇನಿದೆ,

     ನಿನಗೆ ಜನ್ಮ ಕೊಟ್ಟವರು ಮತ್ತೊಬ್ಬರು,

     ನಿನಗೆ ಹೆಸರು ಕೊಟ್ಟದ್ದು ಮತ್ತೊಬ್ಬರು,

 ನಿನಗೆ ಜ್ಙಾನ ಹೇಳಿ ಕೊಟ್ಟದ್ದು ಮತ್ತೊಬ್ಬರು,

ಕಡೆಗೆ ನಿನ್ನ ಅಂತ್ಯ ಸಂಸ್ಕಾರ
       ನಿರ್ವಹಿಸುವುದು ಕೂಡಾ ಮತ್ತೊಬ್ಬರೇ.

ನಾನು ಎಂದು ಅಹಂಕರಿಸಲು
                     ನಾನು ಯಾರು ?
                              ಏನಿದೇ ನನ್ನಲ್ಲಿ ?

*********

ಒಂದು ಮನೆಯಲ್ಲಿ ಮಹಿಳೆಯರ ಕಿಟಿಪಾರ್ಟಿ ನಡೀತಿತ್ತು. ಗಂಡಂದಿರಿಗೆ I LOVE YOU ಅಂತ ಹೇಳಿದರೆ ಎಷ್ಟು ಚೆಂದ ಅಲ್ಲ್ವಾ ಅಂತ ಮಾತು ಬಂದಿತು. ನೀವು ಆ ತರಹ ಹೇಳಿ ಎಷ್ಟು ದಿನ ಆಯ್ತು ಎಂದು ಒಬ್ಬರಿಗೊಬ್ಬರು ಕೇಳಿಕೊಂಡರು. ಒಬ್ಬೊಬ್ಬರದೂ ಒಂದೊಂದು ತರಹದ ಉತ್ತರ ಬಂತು. ಹಾಗಾದರೆ  ಸರಿ ಈಗಲೇ ಎಲ್ಲರೂ ನಮ್ಮ ಗಂಡಂದಿರಿಗೆ ಮೆಸೇಜ್ ಕಳುಹಿಸೋಣ  ಏನು ಪ್ರತಿಕ್ರಿಯೆ ಬರುತ್ತದೆ ನೋಡೋಣ.... ತುಂಬಾ ರೊಮಾಂಟಿಕ್ ಪ್ರತಿಕ್ರಿಯೆಗೆ ಬಹುಮಾನ ಅಂತ ತೀರ್ಮಾನಿಸಿದರು . ಪ್ರತಿಯೊಬ್ಬರು ತಂತಮ್ಮ ಗಂಡಂದಿರ ಮೊಬೈಲಿಗೆ
I LOVE YOU ಮೆಸೇಜ್ ಕಳುಹಿಸಿದರು.

ಸ್ವಲ್ಪ ಸಮಯದ ನಂತರ ಆ HUSBANDS  ಕಡೆಯಿಂದ ಬಂದ ಪ್ರತಿಕ್ರಿಯೆಗಳಲ್ಲಿ ಕೆಲವನ್ನು ಕೊಟ್ಟಿದೆ.ಓದಿ ಓದಿ👌👌👌👌

*Husband 1 :*
SWEETY... ತಲೆ ಕೆಟ್ಟುಗಿಟ್ಟು ಹೋಗಿಲ್ಲ ತಾನೇ ನಿನಗೆ ? 😝😝😝😝

*Husband 2* : ಸರಿ ಬಿಡು ಇವತ್ತೂ ಅಡುಗೆ ಮಾಡಿಲ್ವಾ   😊😊

*Husband 3* : Darling, 
ಈ ತಿಂಗಳ ಮನೆ ಖರ್ಚಿನ ದುಡ್ಡು ಮುಗಿದೋಯ್ತಾ?
😅😅😅

*Husband 4 :*ಏಕೆ ಏನಾಯ್ತು ? ಏನ್ ವಿಷಯ ?

*Husband 5 :*ಏನು ನೀನು ಕನಸು ಕಾಣ್ತಾ ಇದೀಯೋ,, ಅಥವಾ ನನಗೇ ಭ್ರಮೇನೋ
😜😜😜

*Husband 6;:
ಮುಂದಿನ ವಾರದ ನಿನ್ನ ತಂಗಿ ಮದುವೇಗೆ ಹೊಸಾ ಒಡವೆ ಸೆಟ್ ಬೇಕಾ ?.... ಅದಕ್ಕೇ ಈ ಮಸಾಜಾ?

*Husband 7* :: 
ಇಲ್ಲಿ ಆಫೀಸಲ್ಲಿ ನಂದೇ ನಂಗಾಗಿದೆ... ಟೆನ್ಷನ್ನಲ್ಲಿ ಸಾಯ್ತಿದೀನಿ.... ನಿಂದೊಂದು ಬೇರೆ ಗೋಳು ಏನೇ ಇದು ದರಿದ್ರದ ಮೆಸೇಜು
😝😜😛

*Husband 8* :
    ಲೇ ನಿನಗೆಷ್ಟು ಸರ್ತಿ ಬಡುಕೊಂಡ್ರೂ ಆ ಕಿತ್ತೋದ್ ಸೀರಿಯಲ್ಗಳ್ನ ನೋಡೋದು ಬಿಡಲ್ವಲ್ಲೆ .... ಆ ಕಚಡಾ ನೋಡಿ ಇಂಥಾ ಮೆಸೇಜ್ ಥೂ 😛😛😛

Husband 9::
ಹೂಂ ,,,, ಯಾರಿಗೆ ಗುದ್ದಿದೆಯೆ  ನನ್ನ ಕಾರು ,, ಏನು ಒಂದೈವತ್ತು ಸಾವಿರಕ್ಕೆ ತಂದಾ ತಲೆಗೆ,,, ನನ್ ಕಾರು ಮುಟ್ಟಬೇಡ ಅಂತ ಎಷ್ಟು ಸಲ ಹೇಳಿದೀನಿ.. ಹೂಂ ಎಲ್ಲಿದೀಯ ಬೊಗಳು 😳😳😳😳😳

*Husband 10* : 
ಏನ್ ತಾಯೀ ಇದು  ನಿನ್ನ ಗೋಳು? ಇವತ್ತೂ, ಹುಡುಗರನ್ನ ಸ್ಕೂಲಿಂದ ನಾನೇ ಕರಕೊಂಡ್ ಬರ್ಬೇಕು ತಾನೇ ?🤑😖😣

ಕೊನೆಯ ಹಾಗೂ ಅದ್ಭುತ ಪ್ರತಿಕ್ರಿಯೆ :::::::::::::::::::::::::

Husband :: 11* 
ಯಾರ್ರೀ ಇದು ? ನನ್ನ ಹೆಂಡತಿ ಫೋನಿಂದ ಮೆಸೇಜ್ ಕಳಿಸ್ತಿರೋದು? 😡😡 
🤣🤣🤣🤣🤣🤣🤣🤣🤣🤣

ಕೊನೆಯದಾಗಿ ಈ ಮೆಸೇಜ್ ಓದ್ತಿರೋ ನಿಮಗೊಂದು ಪ್ರಶ್ನೆ ,,, ಮೇಲಿನ ಮೆಸೇಜುಗಳಲ್ಲಿ ಯಾವುದು ಬಹಾಳ ರೊಮಾಂಟಿಕ್  ??
🙃🙃🙃🙃🙃🙃🙃🙃🙃🙃

**********

ನವದಂಪತಿಗಳು ಒಂದು ಬಾಡಿಗೆ ಮನೆಯಲ್ಲಿ ವಾಸವಾರಂಭಿಸಿದರು.
         ಮರುದಿನ ಬೆಳಗ್ಗೆ ಪಕ್ಕದ ಮನೆಯಾಕೆ ಬಟ್ಟೆಗಳನ್ನು ಒಗೆದು ಒಣಗಿಸಲು ಹಾಕುತ್ತಿರುವುದನ್ನು ಈಕೆ ಕಿಟಕಿಯಿಂದ ನೋಡಿದಳು. ಒಗೆದ ಬಟ್ಟೆಗಳ ಕೊಳೆ ಸರಿಯಾಗಿ ಹೋಗಿಲ್ಲ ಅಂತ ಆಕೆಗೆ ಅನಿಸಿತು. 
         '' ನೀಟಾಗಿ  ಬಟ್ಟೆ ಒಗೆಯಲು ಆಕೆಗೆ ಗೊತ್ತಿಲ್ಲದಿರಬಹುದು. ಅಥವಾ ಆಕೆಯ ಹತ್ತಿರ ಒಳ್ಳೆಯ ಸಾಬೂನು ಇರದಿರಬಹುದು " ಪಕ್ಕದ ಮನೆಯಾಕೆ ಬಟ್ಟೆಗಳನ್ನು ಒಗೆದು ಹಾಕುವಾಗಲೆಲ್ಲಾ ಕಿಟಕಿಯಿಂದ ನೋಡುತ್ತಾ ವ್ಯಂಗ್ಯವಾಗಿ ತನ್ನ ಪತಿಯತ್ರ ಹೇಳುತ್ತಿದ್ದಳು. 
          ಪತ್ನಿಯ ಮಾತಿಗೆ ಆತ ಏನೂ ಪ್ರತಿಕ್ರಿಯಿಸುತ್ತಿರಲಿಲ್ಲ.
ಸುಮಾರು ಒಂದು ತಿಂಗಳ ನಂತರ ಒಂದು ದಿನ ಬೆಳಗ್ಗೆ ಕಿಟಕಿಯಿಂದ ಹೊರಗೆ ನೋಡಿದಾಗ ಒಣಗಿಸಲು ಹಾಕಿದ ಬಟ್ಟೆಗಳು ಶುಭ್ರವಾಗಿರುವ ಬಟ್ಟೆಗಳನ್ನು ನೋಡಿ ಆಶ್ಚರ್ಯದಿಂದ ಪತಿಯತ್ರ ಹೇಳುತ್ತಾಳೆ " ರೀ.. ನೋಡಿ ಆಕೆ ಇವತ್ತು ಚೆನ್ನಾಗಿ ಬಟ್ಟೆ ಒಗೆಯುವುದನ್ನು ಕಲಿತಿದ್ದಾಳೆ ನನಗೆ ಆಶ್ಚರ್ಯವಾಗುತ್ತಿದೆ. ನಿನ್ನೆ ಯಾರೋ ಆಕೆಗೆ ನೀಟಾಗಿ ಬಟ್ಟೆ ಒಗೆಯಲು ಕಲಿಸಿರಬೇಕು ." ಅಂತ ಪುನಃ ಅಪಹಾಸ್ಯ ಮಾಡುತ್ತಾ ಹೇಳಿದಳು.
          ಆತ ಹೇಳುತ್ತಾನೆ " ಇವತ್ತು ನೀನು ಏಳುವುದಕ್ಕಿಂತ ಮುಂಚೆಯೇ ನಾನು ಎದ್ದು ನಮ್ಮ ಮನೆಯ ಕಿಟಕಿಯ ಗಾಜುಗಳನ್ನು ಕ್ಲೀನ್ ಮಾಡಿದ್ದೆ "
          ಆಕೆಗೆ ತನ್ನ ತಪ್ಪಿನ ಅರಿವಾಯಿತು. ಆಕೆಗೆ ಬೇರೇನೂ ಹೇಳೋದಕ್ಕೆ ಇರಲಿಲ್ಲ. ಪಕ್ಕದ ಮನೆಯಾಕೆಯ ತಪ್ಪುಗಳನ್ನು ಈಕೆ ಕಾಣಲು ಕಾರಣ ಈಕೆಯ ಮನೆಯ ಧೂಳುಗಳಿಂದ ಕೂಡಿದ ಕಿಟಕಿಯ ಗಾಜುಗಳೇ ಆಗಿದ್ದವು.    
          ನಾವು ಇತರರನ್ನು ನೋಡುವಾಗ ನಮ್ಮ ಮನಸಿನ ಕಿಟಕಿಗಳ ಗಾಜುಗಳು ಶುಭ್ರವಾಗಿರಲಿ. ನಮ್ಮೊಳಗಿನ ಕಿಟಕಿಯ ಗಾಜುಗಳು ಧೂಳುಗಳಿಂದ ಕೂಡಿದ್ದರೆ , ನಮ್ಮ ಎದುರಿಗಿರುವವರು ಎಷ್ಟೇ ಒಳ್ಳೆಯವರಾಗಿದ್ದರೂ ನಮಗೆ ಕೆಟ್ಟವರಂತೆ ಕಾಣಿಸುತ್ತಾರೆ.....

*********

Money has different names 💰💰💰

In temple or church, it's called *donation.*

In school, it's *fee.*

In marriage, it's called *dowry.*

In divorce, *alimony.*

When you owe someone, it's *debt.*

When you pay the government, it's *tax.*

In court, it's *fines.*

Civil servant retirees, it's *pension.*

Employer to workers, it's *salary.*

Master to subordinates, it's *wages.*

To children, it's *allowance.*

When you borrow from bank, it's *loan.*

When you offer after a good service. it's *tips.*

To kidnappers, it's *ransom.*

Illegally received in the name of service, it's *bribe.*

*The question is :

 "When a husband gives the amount to his wife, what do we call it  ???

*ANSWER:*

*Money given to your wife*

*is called DUTY, and every man has to do his duty*

*because wives are not* *DUTY FREE...*
🤣🤣🤣

*********

*'P' शब्द इन्सान को बहुत प्रिय है  हम जिंदगी भर P के पीछे भागते रहते है ।*

*जो मिलता है वह भी P से..*
*और जो नहीं मिलता वह भी P से...*

              *P  👨  पति*
              *P  👩  पत्नि*
              *P  👦  पुत्र*
              *P  👧  पुत्री*
              *P  👪  परिवार*
              *P  💞प्रेम*
              *P  💵  पैसा*
              *P 💺  पद* 
              *P 🚨 प्रतिष्ठा*
              *P 👏 प्रशंसा*
              *P 👨‍❤‍💋‍👨 प्यार*
              *P 🍻 पार्टी*
              *P 📋परीक्षा*
              *P 🏅पब्लिसिटी*
              
*इन सब P के पीछे पड़ते-पड़ते हम P से पाप भी करते है ।*
*फिर हमारा P से पतन होता है..*
 
*और अंत मे बचता है सिर्फ P से पछतावा...*

*पाप के P के पीछे पड़ने से अच्छा है हम P से परमात्मा के पीछे पड़े... और P से पुण्य कमाये..*

           *अतं मे P से प्रणाम..*
                  🙏🙏🙏

**********

*ಅಹಂಕಾರದ ಬಗ್ಗೆ ಶ್ರೀ ಶಂಕರಾಚಾರ್ಯರ ನೀತಿ ಪಾಠ…*

ಅಹಂಕಾರ ಅಳಿಯದ ಹೊರತು ವ್ಯಕ್ತಿತ್ವ ವಿಕಸನ ಸಾಧ್ಯವಿಲ್ಲ. ‘ನಾ’, ‘ನಾನು’, ‘ನಾನೇ’, ‘ನನ್ನ’, ‘ನನಗೆ’, ‘ನನ್ನನ್ನು’, ‘ನನ್ನಿಂದ’ ಎನ್ನುವ ಪದಗಳು ಕೇವಲ ಅಹಂಕಾರ ಸೂಚಕವಾಗಿವೆ. ನಮ್ಮ ಎಲ್ಲ ಬಯಕೆಗಳೂ ಆ ಅಹಂಕಾರವನ್ನು ತಣಿಸಿಕೊಳ್ಳುವುದಕ್ಕಾಗಿಯೇ ಇರುತ್ತವೆ. ಎಲ್ಲಿಯ ತನಕ ನಮ್ಮನ್ನು ನಾವು ಈ ಜಗತ್ತಿನಲ್ಲಿರುವ ವಸ್ತು, ವಿಷಯ ಮತ್ತು ವ್ಯಕ್ತಿಗಳೊಂದಿಗೆ ಗುರುತಿಸಿಕೊಳ್ಳುತ್ತೇವೆಯೋ, ಅಲ್ಲಿಯ ತನಕ ಅಹಂಕಾರ ಹೋಗುವುದೇ ಇಲ್ಲ.

ಶಂಕರಾಚಾರ್ಯರ ನೀತಿ ಪಾಠ :

ಒಮ್ಮೆ ಶಂಕರಾಚಾರ್ಯರು ಅವರ ಶಿಷ್ಯರ ಜೊತೆಗೆ ಹಿಮಾಲಯದತ್ತ ಯಾತ್ರೆ ಮಾಡುತ್ತಿದ್ದರು. ಮುಂದೆ ನಡೆಯುತ್ತಾ ಅಲಕನಂದಾ ನದಿಯ ತೀರಕ್ಕೆ ಅವರೆಲ್ಲರೂ ಬಂದು ಸೇರಿದರು. ಆಗ ಒಬ್ಬ ಶಿಷ್ಯನು ಅವರ ಸ್ತುತಿ ಮಾಡುತ್ತ ‘ಆಚಾರ್ಯರೆ, ನಿಮ್ಮ ಜ್ಞಾನವು ಎಷ್ಟು ಅಗಾಧವಾಗಿದೆ! ನಮ್ಮ ಮುಂದೆ ಪವಿತ್ರ ಅಲಕನಂದಾ ನದಿಯು ಹರಿಯುತ್ತಿದೆ. ನಿಮ್ಮ ಜ್ಞಾನವು ಈ ಅಲಕನಂದಾ ನದಿಯ ಪ್ರವಾಹಕ್ಕಿಂತಲೂ ಎಷ್ಟೋ ಪಟ್ಟು ದೊಡ್ಡದಾಗಿರುವ ಆ ಮಹಾಸಾಗರದಂತೆ ಭಾಸವಾಗುತ್ತದೆ‘.

ಆಗ ಶಂಕರಾಚಾರ್ಯರು ಕೈಯಲ್ಲಿರುವ ದಂಡವನ್ನು ನೀರಿನಲ್ಲಿ ಮುಳುಗಿಸಿ ಹೊರತೆಗೆದರು. ಶಿಷ್ಯರಿಗೆ ತೋರಿಸಿ ಹೀಗೆ ಹೇಳಿದರು, ‘ನೋಡು, ಈ ದಂಡವನ್ನು ಆ ಪವಿತ್ರ ನದಿಯಲ್ಲಿ ಅಡ್ಡಿ ತೆಗೆದಿದ್ದೇನೆ. ಆದರೆ ಇದಕ್ಕೆ ಒಂದೇ ಒಂದು ಹನಿ ನೀರು ಮಾತ್ರ ಅಂಟಿಕೊಂಡಿದೆ ಅಲ್ಲವೇ!’ ನಗುತ್ತಲೇ ಶಂಕರಾಚಾರ್ಯರು ಮುಂದುವರಿಸಿದರು. ‘ಅರೆ ಹುಚ್ಚ, ನನ್ನ ಜ್ಞಾನದ ಪರಿಮಿತಿ ಏನು ಗೊತ್ತೇ? ಅಲಕನಂದೆಯಲ್ಲಿ ಎಷ್ಟೊಂದು ನೀರಿದೆ! ಆದರೆ ಅದಷ್ಟೂ ನೀರಿನಲ್ಲಿ ಈ ದಂಡವನ್ನು ಅಂಟಿಕೊಂಡಿದ್ದು ಕೇವಲ ಒಂದು ಬಿಂದು! ಅಂತಯೇ ಸಮಸ್ತ ಬ್ರಹ್ಮಾಂಡದಲ್ಲಿರುವ ಜ್ಞಾನಸಾಗರದಲ್ಲಿ ನನ್ನಲ್ಲಿರುವ ಕೇವಲ ಒಂದು ಬಿಂದು ಜ್ಞಾನವಷ್ಟೆ.

ಮಿತ್ರರೇ, ಆದಿ ಶಂಕರಾಚಾರ್ಯರೇ ತಮ್ಮಲ್ಲಿರುವ ಅಗಾಧ ಜ್ಞಾನದ ಬಗ್ಗೆ ಹೀಗೆ ಹೇಳಿರಬೇಕಾದರೆ, ನಾವು ನೀವು ಏನು ಹೇಳುವುದು?

ಇದರ ತಾತ್ಪರ್ಯ: 
ಯಾವುದೇ ವಿಷಯದ ಬಗ್ಗೆ ಅಹಂಕಾರ ಬೇಡ.

*********

TEACHER: ಗುಂಡ ನಿಮ್ಮ. family member ಹೆಸರು ಇಂಗ್ಲೀಷ್ಲನ್ಯಾಗ ಹೇಳು 
Gunda: - ನನ್ನ ತಾಯಿಯ ಹೆಸರು FULL RICE
(Anna purna)
ಗುಂಡಾ :-ನನ್ನ ಅಪ್ಪನ ಹೆಸರು BLACK BULL 
(kari basava)
ನನ್ನ ಅಣ್ಣನ ಹೆಸರು 
ELEPHANT HUSBAND
(Gaja pathi)
ನನ್ನ ಸಹೋದರನ ಹೆಸರು 
ROUND FATHER
[Gundappa]
& ನನ್ನ ಹೆಸರು 
KISS KING
(Mutthu raja)    

*********

Part 121 - Jokes , Fun , Haasya , Humor , Quotes , Greetings

Some funny but heart opening life facts…

👉Airports have seen more affectionate hugs than Wedding Halls..

👉The walls of Hospitals have heard more sincere prayers than the walls of Temples, Masjids & Churches…

👉Good Days or Bad Days depend on your thinking. What you call ” Suffocation” in local train becomes an “Atmosphere” in Disco…

👉Pizza always confuses us. It comes in a square box. When you open it, its round. When you start eating it, its triangle. Life & People are like Pizza. Looks different. Appears different & Behave absolutely different.

👉Position matters..!!!!
Part 121 - Jokes , Fun , Haasya , Humor , Quotes , Greetings
*********

ಮಧ್ಯಾಹ್ನದ ಹೊತ್ತಲ್ಲಿ ಹೆಂಡತಿ ಊಟ ಮುಂದಿಟ್ಟು 
"ಹ್ಯಾವ್ ಡಿನ್ನರು" ಅಂದಳು... 
☺☺

"ಇಟ್ ಈಸ್ ನಾಟ್ ಡಿನ್ನರ್,
ಇಟ್ ಈಸ್ ಲಂಚ್, ಡೋಂಟ್ ಯೂ ಅಂಡರ್ ಸ್ಟ್ಯಾಂಡ್... " ಎಂದು ಗಂಡ ಬೈಯ್ಯಲಾರಂಭಿಸಿದ.😡😡

ಅಷ್ಟರಲ್ಲಿ ಅವಳಂದ್ಲು : 

" ಜಾಸ್ತಿ ಎಗರಾಡಬೇಡಿ...😏

ಜಗತ್ತಿನಲ್ಲಿ ಇಲ್ದಿರೋ ಜ್ಞಾನ ಇಟ್ಟುಕೊಂಡಿರೋರ್ ಥರಾ..😠

ಅದು ನಿನ್ನೆ ರಾತ್ರಿ ಉಳ್ದಿರೊ ಅನ್ನ. ಸುಮ್ನೆ ಊಟ ಮಾಡಿ.😏 
ನಮಗೂ ಗೊತ್ತು ಕಣ್ರೀ ಯಾವಾಗಿನ್ ಊಟಕ್ಕೆ ಏನಂತಾರೆ ಅಂತ"😡

ಗಂಡ : 🙄😳🙄😳🙄😳

*********

ಹುಟ್ಟು...ನಾವು ಕೇಳದೇ ಸಿಗುವ ವರ(ಶಾಪ).
ಸಾವು....ನಾವು ಹೇಳದೇ ಹೋಗುವ ಜಾಗ.
ಬಾಲ್ಯ....ಮೈಮರೆತು ಆಡುವ ಸ್ವರ್ಗ.
ಯೌವನ...ಅರಿವಿದ್ದರೂ ಅರಿಯದ ಮಾಯೆ.
ಮುಪ್ಪು....ಕಡೆಯ ಆಟ.
ಸ್ನೇಹ.....ಶಾಶ್ವತವಾಗಿ ಉಳಿಯೋ ಬಂಧ.
ಪ್ರೀತಿ ....ಪ್ರಾಣಕ್ಕೆ ಹಿತವಾದ ಅನುಬಂಧ.
ಪ್ರೇಮ...ತ್ಯಾಗಕ್ಕೆ ಸ್ಪೂರ್ತಿ....
ಕರುಣೆ...ಕಾಣುವ ದೇವರು.
ಮಮತೆ...ಕರುಳಿನ ಬಳ್ಳಿ.
ದ್ವೇಷ ...ಉರಿಯುವ ಕೊಳ್ಳಿ...
ತ್ಯಾಗ.... ದೀಪ.
ಉಸಿರು...ಮೌನದಲೆ ಜೊತೆಗಿರುವ ಗೆಳೆಯ.
ಹ್ರದಯ....ಎಚ್ಚರಿಕೆ ಗಂಟೆ.
ಕಣ್ಣು.....ಸ್ರಷ್ಟಿಯ ಕನ್ನಡಿ...
ಮಾತು..ಬೇಸರ ನೀಗುವ ವಿದ್ಯೆ.
ಮೌನ.....ಭಾಷೆಗೂ ನಿಲುಕದ ಭಾವ.
ಕಣ್ಣೀರು....ಅಸ್ತ್ರ
ನೋವು...ಅಸಹಾಯಕತೆ
ನಗು...ಔಷಧಿ.
ಹಣ...ಅವಶ್ಯಕತೆ.
ಗುಣ...ಆಸ್ತಿ.
ಕಲೆ....ಜ್ಞಾನ
ಧರ್ಮ...ಬುನಾದಿ 
ಕರ್ಮ....ಕಾಣದಾ ಕೈ ಆಟ
ಕಾಯಕ..ದೇಹ ,ಮನಸಿಗೆ ಮಿತ್ರ.
ಸಂಸ್ಕೃತಿ ..ನೆಲೆ
ಸಾಧನೆ ...ಜೀವಕ್ಕೆ ಜೀವನಕ್ಕೆ ಬೆಲೆ.

*********

A Guy went to a Bar & orders 3 mugs of
Beer & was drinking one by one from
every mug.
Bar attender asked him the reason.
Guy said: We were 3 friends & each of
us r in different cities now and v had
decided that all 3 of us will drink always
like this.
This went on for yrs.
Once the guy came and asked only for 2
mugs.
Bar attender consoled him, asking
whether anyone is no more/passed
away.
The guy said " all are very much alive,
"ACTUALLY, I HAVE
QUIT DRINKING!"

*********

ಒಬ್ಬ ವ್ಯಕ್ತಿ  ಒಬ್ಬರು ವಯಸ್ಸಾದ ಮಹಿಳೆಯಿಂದ ಯಾವಾಗಲೂ  ಆರೆಂಜ್ ಗಳನ್ನು ಖರೀದಿಸುತ್ತಿದ್ದ. ದುಡ್ಡು ಕೊಟ್ಟು ತೂಕಮಾಡಿದ ಆರೆಂಜ್ ಗಳನ್ನು ಚೀಲದೊಳಗೆ ಹಾಕಿದ ನಂತರ ಅದರಿಂದ ಒಂದನ್ನು ತೆಗೆದು ಸುಲಿದು ಒಂದು ಎಸಳನ್ನು ತಿಂದು ಇದು ಹುಳಿಯಾಗಿದೆ ಅಂತ ಆ ಆರೆಂಜನ್ನು ಆ ಮಹಿಳೆಗೆ ಕೊಡುತ್ತಿದ್ದ. ಆಕೆ ಅದನ್ನು ತಿಂದು ಇದು ಸಿಹಿಯಾಗಿದೆ ಅಲ್ಲಾ ಅನ್ನುವಷ್ಟರಲ್ಲಿ ಆತ ಹೊರಟು ಹೋಗಿರುತ್ತಿದ್ದ.ಇದು ಪ್ರತಿದಿನ ಆವರ್ತಿಸುತ್ತಿದ್ದ. 
      ಆತನ ಪತ್ನಿಯು ಕೇಳುತ್ತಾಳೆ - ಆರೆಂಜುಗಳು ಸಿಹಿಯಾಗಿದ್ದರೂ, ನೀವು ಯಾಕೆ ಈತರ ದೂರು ಹೇಳಿ ನಾಟಕ ಮಾಡುತ್ತಿದ್ದೀರಾ?
      ಆತ ನಗುತ್ತಾ ಹೇಳುತ್ತಾನೆ - ಆ ಮಹಿಳೆ ಸಿಹಿಯಾದ ಆರೆಂಜ್ ಗಳನ್ನು ಮಾರುತ್ತಿದ್ದರೂ ಒಂದನ್ನು ಕೂಡಾ ತಿನ್ನುವುದಿಲ್ಲ. ನಾನು ಹೀಗೆ ಮಾಡುವುದರಿಂದ ಆಕೆಯು ಹಣವಿಲ್ಲದೇ ಅಥವಾ ನಷ್ಟವಿಲ್ಲದೆ  ಒಂದು ಆರೆಂಜನ್ನು ತಿನ್ನಬಹುದಲ್ಲಾ?.
      ಎಲ್ಲಾ ದಿನವೂ ಆ ಅಂಗಡಿಯ ದೃಶ್ಯವನ್ನು  ನೋಡುತ್ತಿದ್ದ ಪಕ್ಕದ ಅಂಗಡಿಯಾಕೆ ಆ ವಯಸ್ಸಾದ  ಮಹಿಳೆಯತ್ರ ಕೇಳುತ್ತಾಳೆ - ಆತ ಪ್ರತಿದಿನ ನಿಮ್ಮ ಆರೆಂಜ್ ಹುಳಿಯಾಗಿದೆ ಅಂತ ದೂರುತ್ತಿದ್ದರೂ ತೂಕದಲ್ಲಿ ಯಾಕೆ ಹೆಚ್ಚು ಕೊಡುತ್ತಿದ್ದೀರಾ?
      ಅದಕ್ಕೆ ಆ ವಯಸ್ಸಾದ  ಮಹಿಳೆ ನಗುತ್ತಾ ಹೇಳುತ್ತಾಳೆ - ನನಗೆ ಗೊತ್ತು ಆತ ಆರೆಂಜ್ ನ್ನು ದೂರುತ್ತಾ ಒಂದು ಆರೆಂಜ್ ನ್ನು ಕೊಡುತ್ತಿರುವುದು ನನಗೆ ತಿನ್ನೋಕೆ ಅಂತ . ಆದರೆ ಆ ವಿಷಯ ನನಗೆ ಗೊತ್ತಿದೆ ಅಂತ ಆತನಿಗೆ ಗೊತ್ತಿಲ್ಲ ....! ಆದ್ದರಿಂದಲೇ ತೂಕದಲ್ಲಿ ನಾನು ಒಂದು ಆರೆಂಜನ್ನು ಹೆಚ್ಚಾಗಿ ಕೊಡುತ್ತಿರುವುದು ...!

ಜೀವನದ ಮಾಧುರ್ಯವು ನಾವು ನಮ್ಮ ಸಹಜೀವಿಗಳಲ್ಲಿ ತೋರಿಸುವ  ಪ್ರೀತಿಯತೆಯ ಸ್ನೇಹ ಸೌಹಾರ್ದ, ಗೌರವೀಯತೆ, ದಯನೀಯತೆ, ಮಾನವೀಯತೆ ಎಲ್ಲವೂ ಆಗಿದೆ.

*********

🎄ಓದುವುದನ್ನು ಹವ್ಯಾಸವಾಗಿಸಿ ಇದರಿಂದ ಜ್ಞಾನ ವಿಸ್ತಾರವಾಗುತ್ತದೆ

☘ಅಗತ್ಯವಿದ್ದರೆ ನಿಮಗಿಂತ ಕಿರಿಯರ ಸಲಹೆ ಪಡೆಯಲು ಹಿಂಜರಿಯಬೇಡಿ

🌲ನಿಮ್ಮ ಶತ್ರುಗಳೆ ಒಳ್ಳೆಯ ಕೆಲಸ ಮಾಡಿದರೆ ಹೊಗಳಿ

🌳ತಿಳಿದಿದ್ದು ತಿಳಿಸೋದು ತಿಳಿಯದೆ ಇರೊದನ್ನ ಬೇರೆಯವರಿಂದ ತಿಳ್ಕೊಳ್ಳೊದು ಜಾಣರ ಲಕ್ಷಣ

🌴ಯಾರನ್ನೂ ನಿರ್ಲಕ್ಷಿಸಿ ಮಾತನಾಡಬೇಡಿ (ಕಾಲ ಅನ್ನೋದು ಕಲ್ಲನ್ನು ಶಿಲ್ಪಕಲೆಯಾಗಿ ಮಾಡಲುಬಹುದು)

🌿ನಿಮ್ಮ ಕೋಪ ಕಡಿಮೆಯಾಗ್ತಿದೆ ಎಂದರೆ ಜ್ಞಾನ ವಿಸ್ತರಣೆಯಾಗ್ತಿದೆ ಎಂದರ್ಥ

🌵ಯಾರಾದರು ತಪ್ಪು ಮಾಡಿದರೆ ಬಯ್ಯುವ ಬದಲು ತಿಳಿಸಿ

🌱ದೇವರ ಮೇಲೆ ನಂಬಿಕೆ ಇರಲಿ ಇದೊಂದು ಆಧ್ಯಾತ್ಮಿಕ ಶಕ್ತಿ

🌾ನಾನೆ ಸರಿ ಎಂಬ ನಿಲುವು ಬಿಟ್ಟು ಬಿಡಿ

🌻ಸಾಮಾನ್ಯ ವ್ಯಕ್ತಿ ಪುಸ್ತಕದ ಜೊತೆ ಇದ್ರೆ ಅಸಾಮಾನ್ಯ ವ್ಯಕ್ತಿ ಪುಸ್ತಕದಲ್ಲಿ ಇರ್ತಾನೆ

🐸ಭವಿಷ್ಯ ಅನ್ನೋದು ನಮ್ಮ ಯೋಜನೆಯಲ್ಲ ಅದು ಇವತ್ತು ಮಾಡಿದ ಕೆಲಸದ ಫಲಿತಾಂಶ

🐻ನಿಮ್ಮ ಗೆಲುವಿಗೆ ಕಾರಣ ಬಹಳಷ್ಟು ಜನರಿರ್ತಾರೆ ಆದರೆ ನಿಮ್ಮ ಸೋಲಿಗೆ ಕಾರಣ ನೀವು ಮಾತ್ರ

🐥ಪ್ರಾಣಿ ಪಕ್ಷಿಗಳನ್ನು ಪ್ರೀತಿಸಿ ಅದರಿಂದ ಮನಸ್ಸು ಉಲ್ಲಾಸವಾಗುತ್ತದೆ

🐨ಸೋಲುವದು ತಪ್ಪಲ್ಲ ಪ್ರಯತ್ನಿಸದೆ ಸೋಲುವದು ತಪ್ಪು

🙊ಯಾರಾದರು ಬಿದ್ದಾಗ ನಗಬೇಡಿ ಬಿದ್ದಾಗಲೆ ಮೇಲೆಳಲು ಸಾಧ್ಯ

🐬ಆದಷ್ಟು ಮಾತಿನಲ್ಲಿ ಸತ್ಯ ಹೇಳಲು ಪ್ರಯತ್ನಿಸಿ

🦂ಜಗತ್ತಿನಲ್ಲಿ ಯಾವ ವ್ಯಕ್ತಿಯೂ ಕೆಟ್ಟವರಲ್ಲ ಪರಿಸ್ಥಿತಿ ಅವರನ್ನ ಕೆಟ್ಟವರನ್ನಾಗಿ ಮಾಡಿರುತ್ತೆ

🐉ವಯಸ್ಸಾದವರಿಗೆ ಗೌರವ ಕೊಡಿ ಅಸಹಾಯಕರಿಗೆ ಸಹಾಯ ಮಾಡಿ ತಪ್ಪು ಮಾಡಿದವರನ್ನು ಕ್ಷಮಿಸಿ

**********

One who loves till you close your eyes, is a *Mother*.
One who loves without an expression in the eyes, is a *Father*.
____________________________
*Mother* - Introduces you to the world.
*Father* - Introduces the world to you.
___________________________
*Mother* : Gives you life
*Father*   : Gives you living
__________________________
*Mother* : Makes sure you are not starving.
*Father*  : Makes sure you know the value of starving
__________________________
*Mother* : Personifies Care
*Father*: Personifies Responsibility
__________________________
*Mother* : Protects you from a fall
*Father* : Teaches you to get up from a fall.
__________________________
*Mother* : Teaches you walking.
*Father* : Teaches you walk of life
__________________________
*Mother* : Teaches from her own experiences.
*Father* : Teaches you to learn from your own experiences.
__________________________
*Mother* :  Reflects Ideology
*Father* :  Reflects Reality
___________________________
*Mother's* love is known to you since birth.
*Father's* love is known when you become a Father.
___________________________
Enjoy what your father says.
Keep loving your mother.


**********

*ಚಾರ್ಲಿ ಚ್ಯಾಪ್ಲೀನ್* ಒಂದು ಜೋಕ್ ಹೇಳಿದ್ರು ಆಗ ಅಲ್ಲಿದ್ದ ಎಲ್ಲರೂ ನಕ್ಕರು.... 
ಚಾರ್ಲಿಅವರು ಅದೇ ಜೋಕನ್ನು. ಇನ್ನೊಮ್ಮೆ ಹೇಳಿದ್ರು, ಕೆಲವರು ಇನ್ನೊಮ್ಮೆ ನಕ್ಕರು.....! 
ಅವರು ಅದನ್ನೇ ಮತ್ತೊಮ್ಮೆ ಹೇಳಿದ್ರು ಆದ್ರೆ ಈ ಸಲ ಯಾರೂ ನಗಲಿಲ್ಲ....! 
ಆಗ ಅವರು ಒಂದು ಕಿವಿಮಾತು ಹೇಳಿದ್ದರು... 
"ಒಂದೇ ಜೋಕಿನ ಮೇಲೆ ಪದೇ ಪದೇ ನಗುವುದು ನಿಮ್ಮಿಂದ ಸಾಧ್ಯವಿಲ್ಲ; ಹಾಗಾದ್ರೆ *ಒಂದೇ ಚಿಂತೆಯ ಮೇಲೆ ಪದೇ ಪದೇ ಯಾಕೆ ಅಳುತ್ತೀರಿ*"

ಆದ್ದರಿಂದ ಜೀವನದಲ್ಲಿ ಪ್ರತಿಯೊಂದು ಕ್ಷಣದ ಆನಂದವನ್ನು ಪಡೆಯಿರಿ; ಬಲು ಸುಂದರ ಈ ಜೀವನ...! 
ಇಂದು ಚಾರ್ಲಿ ಚ್ಯಾಪ್ಲಿನ್ ಅವರ 125ನೇ ಜಯಂತಿ... ಈ ಮೂರು ಹ್ರು‌ದಯ ಸ್ಪರ್ಶಿಸುವ ಸಂಗತಿಗಳನ್ನು ಸ್ಮರಿಸುವ ದಿನ. 
1) *ಜಗತ್ತಿನಲ್ಲಿ ಯಾವುದೂ ಸ್ಥಿರವಲ್ಲ... ನಮ್ಮ ತೊಂದರೆಗಳೂ ಸ್ಥಿರವಲ್ಲ*... |
2) *ನನಗೆ ಮಳೆಯಲ್ಲಿ ನೆನೆಯುತ್ತಾ ನಡೆಯುವುದು ತುಂಬಾ ಇಷ್ಠ ಆಗ ನನ್ನ ಕಷ್ಟದ ಕಂಬನಿಗಳು ಯಾರಿಗೂ ಕಾಣಿಸುವುದಿಲ್ಲ*. |
3) *ನಾವು ನಗದಿದ್ದ ದಿನ ಅದು ನಮ್ಮ ಜೀವನದಲ್ಲಿ ವ್ಯರ್ಥವಾಗಿ ಹೋದ ಒಂದು ದಿನ* |
       ಯಾರು ಯಾವಾಗಲೂ ನಗು ನಗುತ್ತಾ ಇರ ಬೇಕೆಂದು ನೀವು ಬಯಸುತ್ತೀರೋ ಅವರಿಗೆ ಈ ಮೆಸೆಜನ್ನು ಫಾರ್ವರ್ಡ್ ಮಾಡಿ ಮತ್ತು  ನೀವೂ ನಗು ನಗುತ್ತಾ ಇರಿ

**********

ಸಂಜೆಯ ವಾಕಿಂಗ್ ಮುಗಿಸಿ ಪಾರ್ಕಿನ ಹುಲ್ಲಿನ ಮೇಲೆ ವಿಶ್ರಮಿಸಲು ಕುಳಿತಿದ್ದೆ.

ಪಕ್ಕದಲ್ಲಿಯೇ ಇರುವೆಗಳ ದೊಡ್ಡ ಸಾಲು ಮಿಲಿಟರಿಯ ಶಿಸ್ತಿನಿಂದ ಒಂದರ ಹಿಂದೆ ಒಂದು ಉದ್ದವಾಗಿ ಸಾಗುತ್ತಿದ್ದವು. 

ಆ ಶಿಸ್ತನ್ನು ನೋಡಿ ಅಶಿಸ್ತಿನ ನನಗೆ ಸಹಿಸಿಕೊಳ್ಳಲಾಗಲಿಲ್ಲ. ಅದರಲ್ಲಿ ಒಂದು ಇರುವೆಯನ್ನು ಕಿಡ್ ನ್ಯಾಪ್ ಮಾಡಿ ಅಂಗ್ಯೆಯಲ್ಲಿ ಇಟ್ಟುಕೊಂಡು ಕೇಳಿದೆ.
" ಎಲ್ಲಿಗೆ ಹೋಗುತ್ತಿರುವಿರಿ. " 

ಇರುವೆ, " ಅಲ್ಲಿ ಒಂದು ನೊಣ ಸತ್ತು ಬಿದ್ದಿದೆ. ಊಟಕ್ಕಾಗಿ ಅದನ್ನು ತರಲು ಎಲ್ಲರೂ ಹೋಗುತ್ತಿದ್ದೇವೆ  ".

ನನಗೆ ಮ್ಯೆ ಉರಿದು ಹೋಯಿತು. 
' ಅಲ್ಲಾ ಎಲ್ಲಾದರೂ Free ಊಟ ಇದ್ದಾಗ ನಾವು ನೂಕುನುಗ್ಗಲಿನಲ್ಲಿ ಹೊಡೆದಾಡಿ ತಿನ್ನುವವರು. ಇದು ಬಹುಶಃ ನನ್ನನ್ನೇ ಹಂಗಿಸುತ್ತಿರಬಹುದು ' ಎಂದು ಭಾವಿಸಿ ಪಟಾರನೆ ಹೊಸಕಿ ಹಾಕಿದೆ. 

ಸಮಾಧಾನವಾಗಲಿಲ್ಲ ಇನ್ನೊಂದನ್ನು ಬಂಧಿಸಿ ಬೇರೆ ಪ್ರಶ್ನೆ ಕೇಳಿದೆ. 

" ಅಲ್ಲಾ ಅಲ್ಲಿ ಇರುವುದು ಒಂದೇ ಸಣ್ಣ ಸತ್ತ ನೊಣ. ಅಮ್ಮಮ್ಮಾ ಎಂದರೆ ನೂರು ಇರುವೆಗಳಿಗೆ ಊಟವಾಗಬಹುದು. ನೀನು ಯಾಕೆ ನಿಮ್ಮ ಸಂಬಂದಿಗಳನ್ನು ಮಾತ್ರ ಕರೆದುಕೊಂಡು ಹೋಗದೆ ಸಾವಿರಾರು ಹೊರಟಿದ್ದೀರಿ. " . 

ಇರುವೆ ಹೇಳಿತು." ನಮಗೆ ಎಷ್ಟೇ ಆಹಾರ ಸಿಕ್ಕಿದರೂ ಸಮನಾಗಿ ಹಂಚಿಕೊಂಡು ತಿನ್ನುತ್ತೇವೆ. ನಮ್ಮಲ್ಲಿ ಬೇದ ಭಾವ ಇಲ್ಲ.ಒಗ್ಗಟ್ಟೇ ನಮ್ಮ ಶಕ್ತಿ.". 

ನನಗ್ಯಾಕೋ ಪಿತ್ತ ನೆತ್ತಿಗೇರಿತು. ನನ್ನ ಜಾತಿ,ಧರ್ಮ,ಭಾಷೆ,ಊರು,ಸಂಬಂದಿಗಳು ಎಲ್ಲಾ ನೆನಪಾದರು. ನನ್ನನ್ನೇ ಮೂದಲಿಸುವಷ್ಟು ಸೊಕ್ಕೆ ಇದಕ್ಕೆ ಎಂದು ಸಾಯಿಸಿಬಿಟ್ಟೆ. 

ಇನ್ನೊಂದನ್ನು ಎತ್ತಿಕೊಂಡು ಕೇಳಿದೆ. 
" ಅಲ್ಲಾ, ನಿಮ್ಮಲ್ಲೇ ಯಾರಾದರೂ ಗುಂಪು ಮಾಡಿಕೊಂಡು ಬೇರೆಯವರಿಗೆ ಗೊತ್ತಾಗದಂತೆ ನೊಣ ತಿಂದು ಮುಗಿಸಿ ನಿಮಗೆ ಮೋಸ ಮಾಡಿದರೆ ಏನು ಮಾಡುವಿರಿ.". 

ಇರುವೆ ಹೇಳಿತು," ಅಯ್ಯಾ, ನಿಮ್ಮ ಪ್ರಶ್ನೆ ಅರ್ಥವಾಗಲಿಲ್ಲ. 'ಮೋಸವೆಂದರೆ ಏನು. ? "
ನಾವು ಇರುವೆಗಳು. ಎಂದಿತು‌.

 ಈಗ ನನಗೆ ಕೋಪ ಬರಲಿಲ್ಲ. ' ನಾವು ಇರುವೆಗಳು ' ಎಂಬ ಪದ ನನ್ನ ಹೃದಯವನ್ನೇ ಇರುವೆಯೊಂದು ಕಚ್ಚಿದ ಹಾಗಾಯಿತು. ಇರುವೆಗಳಿಗೆ ಮೋಸವೇ ಗೊತ್ತಿಲ್ಲ. ಆದರೆ ಮನುಷ್ಯರಾದ ನಮಗೆ ಗೊತ್ತಿರುವುದೇ ಮೋಸ,ಕಪಟ,ವಂಚನೆ.
ಆಗ ಅರ್ಥವಾಯಿತು ನಾನು ಇರುವೆಗಿಂತ ಸಣ್ಣವನು.
ಅಮಾನವೀಯವಾಗಿ ಇರುವೆಯನ್ನು ಕೊಂದ ಪಾಪಿ ಎಂದು.ಛೆ....
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ನಶ್ವರವಾದ ಈ ಶರೀರಕ್ಕೆ ಶಾಶ್ವತವಾದ ದೊಡ್ಡ ಮನೆ.
ಏಕಾಂಗಿಯಾಗಿ ಹೋಗೊ ಪ್ರಾಣಕ್ಕೆ ಸಾವಿರಾರು ಸಂಬಂಧಗಳು...
ಆದರೇ ಕೊನೆ ತನಕ ಉಳಿಯುವುದು ನಿನ್ನ ಸತ್ಕಾರ್ಯಗಳು ಹೊರತು ನೀನು ಸಂಪಾದಿಸಿದಲ್ಲ...

*********

ಒಮ್ಮೆ ದಾರಿಹೋಕನು ಸಾಗುತ್ತ ಸಾಗುತ್ತ ಹಸಿವೆಯಿಂದ , ಬಾಯಾರಿಕೆಯಿಂದ ಸುಸ್ತಾಗಿ ದಾರಿಯ ಪಕ್ಕದಲ್ಲೆ ಇರುವ ತೋಟದಲ್ಲಿ ಒಂದು ಮರದ ಕೆಳಗೆ ವಿಶ್ರಾಂತಿಗಾಗಿ ಕುಳಿತನು. ಹಸಿವೆ,ಬಾಯಾರಿಕೆ ಈಡೇರಿಸಿಕೊಳ್ಳಲು ಸುತ್ತಮುತ್ತ ಏನಾದರೂ ಸಿಗಬಹುದೇನೊ ಅಂತ ಕಣ್ಣಾಡಿಸಿದನು. ಸುತ್ತಮುತ್ತ ತೋಟದ ತುಂಬ ಕುಂಬಳಕಾಯಿಗಳದ್ದೇ ಸಾಮ್ರಾಜ್ಯ. ಕುಂಬಳಕಾಯಿ ತೋಟದಲ್ಲಿ ಮಧ್ಯ ಮಧ್ಯ ಕೋಲಿಗೆ ಬಳ್ಳಿಯನ್ನು ಸುತ್ತಿ ದ್ರಾಕ್ಷಿ ಬೆಳೆದಿರುವ ದೃಶ್ಯ .
ಮನುಷ್ಯನಿಗೆ ತಡೆಯಲಾರದ ಕೋಪ ಬಂತು. ದೇವರಿಗೆ ಬೈಯಲು ಪ್ರಾರಂಭಿಸಿದ. ಅವನ ಮಾತುಗಳು ಹೀಗಿದೆ" ಅದೇನ್ ದೇವರೋ ನಾ ಕಾಣೆ,ಬಹಳ ಪೆದ್ದ ದೇವರು. ತಿನ್ನುವ ದ್ರಾಕ್ಷಿಯನ್ನು ಕೈಗೆ ನಿಲುಕದ ಹಾಗೆ ಮೇಲಕ್ಕೆ ಇರಿಸಿರುವ. ಹಾಗೆಯೇ ತಿನ್ನಲು ಬಾರದ ಈ ಕುಂಬಳಕಾಯಿಯನ್ನು ನೆಲದಲ್ಲಿರಿಸಿರುವ.ಈ ಕುಂಬಳಕಾಯಿಯನ್ನು ಕಿತ್ತು ತಿನ್ನಲು ಬರುವದಿಲ್ಲ.ಶುದ್ದ ಪೆದ್ದ ದೇವರು"ಎಂದು ಅನ್ನುವ ವೇಳೆ ಮೇಲೆ ಬೆಳೆದಿದ್ದ ದ್ರಾಕ್ಷಿಯ ಗೊಂಚಲು ಇವನ ತಲೆಯ ಮೇಲೆ ಬಿದ್ದಿತು.ಆಗ ತಕ್ಷಣವೇ ಈತನಿಗೆ ಜ್ಞಾನೋದಯವಾಯಿತು. ಮತ್ತೆ ಹೇಳಿದ" ಅಯ್ಯೋ ನಾನು ಎಷ್ಟು ಮೂರ್ಖ. ದೇವರಿಗೆ ಪೆದ್ದ ಅನ್ನುತ್ತಿರುವೆ.
ಆಕಸ್ಮಾತಾಗಿ ದೇವರು ಮೇಲೆ ಬೆಳೆದಿರುವ ದ್ರಾಕ್ಷಿಯನ್ನು ನೆಲದಲ್ಲಿ ಬೆಳೆಸಿ,ಕುಂಬಳಕಾಯಿಯನ್ನು ಮೇಲೆ ಬೆಳೆದಿದ್ದರೆ ಇಷ್ಟು ಹೊತ್ತಿಗೆ ನನ್ನ ತಲೆ ಎರಡು  ಹೋಳಾಗಿರುತ್ತತ್ತು .
ಆದ್ದರಿಂದ ಓ ದೇವರೆ ನನ್ನನ್ನು ಕ್ಷಮಿಸು.ನಿನಗಿಂತ ಯಾರು ಜಾಣರಲ್ಲ. ನಿನಗೆ ಸಮಾನರಾರಿಲ್ಲ ಎಂದು ಹೇಳಿ ಬಿದ್ದ ದ್ರಾಕ್ಷಿಯನ್ನು ತಿಂದು ತನ್ನ ಪ್ರಯಾಣ ಮುಂದುವರೆಸಿದ.


ಆದ್ದರಿಂದ ದೇವರು ಎಲ್ಲ ಸೃಷ್ಟಿಯನ್ನು ಅನೂಕೂಲಕ್ಕೆ ತಕ್ಕಂತೆಯೇ ಮಾಡಿದ್ದಾನೆ.ಎಲ್ಲ ಸೃಷ್ಟಿಗೆ ಕಾರಣವಿದೆ. ಆದರೆ ನಾವು ಮನುಷ್ಯರು ಮಾತ್ರ ಅದನ್ನ ತಿಳಿದುಕೊಳ್ಳಬೇಕು.ಆ ಪರಮಾತ್ಮನೇ ಇಷ್ಟೆಲ್ಲ ಸೃಷ್ಟಿ ಮಾಡಿದ್ದಕ್ಕಾಗಿ ಅವನನ್ನು ನೆನೆಯೋಣ.

*********

ಜೀವನದ ಬಗೆಗಿನ ಕೆಲವು ಮೆಲುಕು ಹಾಕುವಂತ ನುಡಿಗಳು: ಮಧ್ಯವಯಸ್ಸಿನ ನಂತರ 

೧.  ಜೀವನದ ರಹಸ್ಯ

                        ಮಧ್ಯವಯಸ್ಸಿನ ವರೆಗೆ :   ಹೆದರ  ಬೇಡಿ

                        ಮಧ್ಯವಯಸ್ಸಿನ ನಂತರ : ಯಾವುದಕ್ಕೂ ಬೇಸರ ಪಡಬೇಡಿ

೨.  ನೀವು ಸಾಧ್ಯವಾಗುವಷ್ಟು ನಿಮ್ಮ ಜೀವನವನ್ನು ಅನುಭವಿಸಿ

  ೩.   ಎರಡು ಹೆಜ್ಜೆ ನಡೆದು ದುಃಖ ವ್ಯಕ್ತ ಪಡಿಸಲೂ ಸಾಧ್ಯವಾಗದಷ್ಟು ಮುದುಕರಾಗುವ ವರೆಗೆ ಮುಂದೂಡಬೇಡಿ, ಎಲ್ಲಿಯವರೆಗೆ ನಿಮ್ಮಿಂದ ಸಾಧ್ಯವೋ ಅಲ್ಲಿಯವರೆಗೆ ಮೊದಲೇ ನೀವು ನೋಡಬೇಕೆಂದಿರುವ ಸ್ಥಳಗಳನ್ನು ಭೇಟಿ ಕೊಡಿ, ನೋಡಿ ಬಿಡಿ.

೪.  ಅವಕಾಶ ಸಿಕ್ಕಾಗಲೆಲ್ಲಾ ನಿಮ್ಮ ಹಳೆ ಸ್ನೇಹಿತರು ಗುರು ಹಿರಿಯರು ಇವರುಗಳನ್ನು ಬೇಟಿಯಾಗಿಬಿಡಿ,  ಮುಂದೆ ಅವರೆಲ್ಲರನ್ನು ನೋಡುವ ಅವಕಾಶ ಸಿಗುತ್ತೋ ಇಲ್ಲವೋ.

೫.  ಬ್ಯಾಂಕುಗಳಲ್ಲಿ ಇಟ್ಟ ನಿಮ್ಮ ಹಣ ನಿಮ್ಮದಾಗಿ ಇರದಿರಬಹುದು, ಅದಕ್ಕೇ ಅದನ್ನ ಖರ್ಚು ಮಾಡುವ ಅವಕಾಶ ಸಿಕ್ಕರೆ ಖಂಡಿತಾ ಅನುಭವಿಸಿ, ಇದಕ್ಕಾಗಿ ನೀವು ನಾಳೆಯ ಬಗ್ಗೆ ಯೋಚಿಸ ಬೇಕಿಲ್ಲ

೬.  ಏನೆಲ್ಲಾ ತಿನ್ನ ಬೇಕೆನಿಸುತ್ತೋ ತಿಂದು ಬಿಡಿ, ನೀವು  ಖುಷಿ ಯಾಗಿರುವುದು ಮಾತ್ರ ಮುಖ್ಯ ಆದರೆ ನಿಮ್ಮ  ಆರೋಗ್ಯಕ್ಕೆ ಒಳ್ಳೆಯದಾದ ಆಹಾರಗಳನ್ನು ಯಾವಾಗಲೂ ತಿನ್ನಿ, ಅದೇ ನಿಮ್ಮ ಆರೋಗ್ಯಕ್ಕೆ ಹಾನಿಕರವಾದವುಗಳನ್ನು ತಿನ್ನಲೇಬೇಕೆನಿಸಿದಲ್ಲಿ ಒಮ್ಮೊಮ್ಮೆ ಮಾತ್ರ ಸ್ವಲ್ಪ  ಸ್ವಲ್ಪವೇ ತಿನ್ನಿ.

೭.  ಅನಾರೋಗ್ಯವನ್ನು ಸರಿಯಾದ ರೀತಿಯಲ್ಲೇ ಕ್ರಮಿಸಿ, ಬಡವರಾಗಿರಲಿ, ಶ್ರೀಮಂತರಾಗಿರಲಿ, ಪ್ರತಿಯೊಬ್ಬರೂ ಹುಟ್ಟು, ವಯಸ್ಸು, ಅನಾರೋಗ್ಯ, ಮತ್ತು ಸಾವು ಈ ಚಕ್ರದಲ್ಲೇ ಸುತ್ತಬೇಕು. ಇದಕ್ಕೆ ಶಾಶ್ವತವಾದ   ಪರಿಹಾರ ಎಂದೂ ಇಲ್ಲವೇ ಇಲ್ಲ. ಇದೇ ಜೀವನ.

೮.  ನೀವು ಅನಾರೋಗ್ಯವಾಗಿರುವಾಗ ಹೆದರುವುದೂ ಬೇಡ, ಬೇಸರವೂ ಬೇಡ. ನಿಮ್ಮದೇನಾದರೂ ಬಾಕಿ/ ನೀವು ಪರಿಹರಿಸಬೇಕಾದ /ಇತ್ಯರ್ಥವಾಗಬೇಕಾದ ಸಮಸ್ಯೆ ಇದ್ದರೆ ಅದನ್ನು ಆದಷ್ಟು ಬೇಗ ಇತ್ಯರ್ಥಗೊಳಿಸಿ ಮತ್ತು ನಿರಾಳರಾಗಿ.

೯.  ನಿಮ್ಮ ದೇಹವನ್ನು ವೈದ್ಯರೂ, ಜೀವನವನ್ನು ದೇವರೂ/ ಪ್ರಕೃತಿಯೂ ಮತ್ತು ನಿಮ್ಮ ಮನಸ್ಥಿತಿಯನ್ನು ನೀವೂ ನೋಡುತ್ತಿರಿ.

೧೦.  ನಿಮ್ಮ ಚಿಂತೆ ನಿಮ್ಮ ಅನಾರೋಗ್ಯವನ್ನು ಸರಿ ಪಡಿಸುವದಾದರೆ ನೀವು ಸದಾ ಚಿಂತಿಸಿ, ನಿಮ್ಮ ಆಯುಷ್ಯವನ್ನು ಚಿಂತೆ ಹೆಚ್ಚಿಸುವುದಾದರೆ ನೀವು ಸದಾ ಚಿಂತಿಸಿ, ಮತ್ತು  ಸಂತೋಷಗಳಿಗೆ  ಚಿಂತೆಗಳನ್ನು ಬದಲಿಸ ಬಹು ದಾದರೆ ಹಾಗೇ ಮಾಡಿ .

೧೧. ಮಕ್ಕಳು ಅವರ ಭವಿಷ್ಯವನ್ನು ಖುದ್ದು ಮಾಡಿಕೊಳ್ಳುತ್ತಾರೆ. ಅವರ ಬಗ್ಗೆ ನೀವು ಜಾಸ್ತಿ ಚಿಂತಿಸುವದು ಬೇಡ

೧೨.  ಹಳೆಯ ನಾಲ್ಕು ಖಜಾನೆಯನ್ನು ಸರಿಯಾಗಿ ನೋಡಿಕೊಳ್ಳಿ    
             ೧.   ನಿಮ್ಮ ಹಳೆಯ ದೇಹ : ನಿಮ್ಮ ಆರೋಗ್ಯ ಮತ್ತು ದೇಹಸ್ಥಿತಿಯ ಬಗೆಗೆ ಜಾಸ್ತಿ  ಕಾಳಜಿ    ನಿಮ್ಮದೇ ಇರಲಿ  
          ೨.     ನಿಮ್ಮ  ಆರ್ಜಿತ  ಧನ ನಿಮ್ಮ  ಕೈಯಲ್ಲೇ ಇಟ್ಟುಕೊಳ್ಳುವುದು  ಅತ್ಯಂತ ಒಳ್ಳೆಯದು.  
          ೩.     ನಿಮ್ಮ ಹಳೆಯ ಸಂಗಾತಿ ಅತ್ಯಂತ ಅಮೂಲ್ಯ ಖಜಾನೆಯಿದು, ಪ್ರತಿ ಕ್ಷಣವೂ ಅನ್ಯೋನ್ಯವಾಗಿ ಸಹಚರರಂತೆ ಬಾಳಲು ಪ್ರಯತ್ನ ಪಡಿ , ನಿಮ್ಮಿಬ್ಬರಲ್ಲಿ ಒಬ್ಬರು ಮೊದಲು ಕೈ ಬಿಡುವಿರಿ ( ಈ ಜಗದಿಂದ) 
         ೪.     ನಿಮ್ಮ ಹಳೆಯ ಸ್ನೇಹಿತರು:  ಇವರನ್ನು ಸಿಗಲು ಸಾಧ್ಯವಾಗುವ ಪ್ರತಿ ಕ್ಷಣಗಳನ್ನೂ ಸಿಕ್ಕಿ ಅಸ್ವಾದಿಸಿ, ಏಕೆಂದರೆ ಕಳೆಯುತ್ತಿರುವ ಪ್ರತಿ ಕ್ಷಣಗಳೂ ನಿಮಗೆ ಅಮೂಲ್ಯವಾಗಿ ಕಡಿಮೆಯಾಗುತ್ತಲಿರುತ್ತದೆ.

೧೨.  ದಿನಾ ನೀವು ಅವಶ್ಯ  ಮಾಡಲೇಬೇಕಾದ ಮುಖ್ಯ ಎರಡು ಕೆಲಸಗಳು  " ಹಸನ್ಮುಖಿಯಾಗಿ  ಮತ್ತು ನಗುತ್ತಿರಿ 

೧೩. ಹರಿಯುತ್ತಿರುವ ನೀರು ಹಿಂದಕ್ಕೆ ತಿರುಗದು,ಅಂತೆಯೇ ನಮ್ಮ ಜೀವನ, ಅದಕ್ಕೇ ಸಂತಸವಾಗಿಸಿರಿ.

೧೪. ದೇವರು ನಿಮ್ಮ ಚೆನ್ನಾಗಿ ಖುಷಿಯಲ್ಲಿಟ್ಟಿರಲಿ.

–>